Belagavi NewsBelgaum NewsKannada NewsKarnataka NewsLatest

*ಭಾರತ ಹಾಗೂ ನ್ಯೂಜಿಲೆಂಡ್ ಟಿ-20 ವರ್ಲ್ಡ್ ಕಪ್ ಫೈನಲ್: ಭಾರತ ಜಯಗಳಿಸಲೆಂದು ಗಣೇಶನಿಗೆ ಕರವೇ ವತಿಯಿಂದ ವಿಶೇಷ ಪೂಜೆ*

ಪ್ರಗತಿವಾಹಿನಿ ಸುದ್ದಿ: ಇಂದು ನಡೆಯಲಿರುವ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಟಿ-20 ವರ್ಲ್ಡ್ ಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಯಾವುದೇ ವಿಘ್ನಗಳು ಬಾರದಂತೆ ಭರ್ಜರಿ ಜಯ ಸಾಧಿಸಿ ಇತಿಹಾಸ ನಿರ್ಮಿಸಲಿ ಎಂದು ಕರವೇ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಚನ್ನಮ್ಮ ವೃತ್ತದಲ್ಲಿರುವ ಗಣೇಶ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಲಾಯಿತು.

ಈ ಸಂದರ್ಭದಲ್ಲಿ ದೀಪಕ ಗುಡಗನಟ್ಟಿ, ಸುರೇಶ ಗವನ್ನವರ, ಮಹಾಂತೇಶ ರಣಗಟ್ಟಿಮಠ, ಗಣೇಶ್ ರೋಖಡೆ, ಹೊಳೆಪ್ಪ ಸುಲದಾಳ, ಅಡಿವೆಪ್ಪ ತಳ್ಳೋರಿ,
ಸತೀಶ್ ಗುಡದವರ, ಲೋಕೆಶ ರಾಠೋಡ್, ಅರ್ಜುನ ಕಾಂಬಳೆ, ಕಾರ್ತಿಕ ಪಾಟೀಲ, ನಾಗರಾಜ ಲಕ್ಕಪ್ಪಗೊಳ,
ಸಂತೋಷ ಚಕ್ರಯಿ ಉಪಸ್ಥಿತರಿದ್ದರು.

Related Articles

Back to top button