Latest

*JDS ನಿಂದ ಬೆಂಗಳೂರಿಗೆ ಪ್ರತ್ಯೇಕ ಜನತಾ ಪ್ರಣಾಳಿಕೆ ಬಿಡುಗಡೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕೇವಲ ನಾಲ್ಕು ದಿನಗಳು ಮಾತ್ರ ಬಾಕಿಯಿದ್ದು, ಈಗಾಗಲೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿವೆ. ಇದೀಗ ಜೆಡಿಎಸ್ ರಾಜ್ಯ ರಾಜಧಾನಿ ಬೆಂಗಳೂರಿಗಾಗಿಯೇ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದೆ.

Home add -Advt

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಬೆಂಗಳೂರಿನಲ್ಲಿ ಜನತಾ ಪ್ರಣಾಳಿಕೆ ಎಂಬ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಜನತಾ ಪ್ರಣಾಳಿಕೆಯ ಮಹತ್ವದ ಘೋಷಣೆಗಳು:

  • ವಸತಿ ಆಸರೆ
  • ಖಾಸಗಿ ಶಾಲಾ ಶಿಕ್ಷಕರು, ಆಟೋ ಚಾಲಕರು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಭದ್ರತೆ
  • ಪಿಂಚಣಿ ಯೋಜನೆ
  • ಸ್ವಚ್ಛ ಬೆಂಗಳೂರು
  • ಪೌಷ್ಠಿಕತೆ-ಪೋಷಣೆ
  • ಶಿಕ್ಷಣವೇ ಆಧುನಿಕ ಶಕ್ತಿ
  • ಸಾಮಾಜಿಕ ಭದ್ರತೆ ಹಾಗೂ ಆರೋಗ್ಯ ಶ್ರೀರಕ್ಷೆ
  • ಮಹಾನಗರ ಪಾಲಿಕೆ ಆಡಳಿತ ಸುಧಾರಣೆ
  • ಪರಿಸರಸ್ನೇಹಿ ಬೆಂಗಳೂರು
  • ಶಿಕ್ಷಣ
  • ಆರೋಗ್ಯ ಶ್ರೀರಕ್ಷೆ
    *ಮಹಿಳಾ ಸುರಕ್ಷತೆ
  • ಬೆಂಗಳೂರು ನಗರಕ್ಕೆ ಉತ್ತಮ ಸಾರಿಗೆ ವ್ಯವಸ್ಥೆ
  • ನಗರದಲ್ಲಿ ಹಸಿರೀಕರಣ ಮತ್ತು ಅರಣ್ಯೀಕರಣ
  • ನಗರದಲ್ಲಿ ಕಣಿವೆ, ಕೆರೆಗಳ ಸಂರಕ್ಷಣೆ, ಕಾಲುವೆಗಳ ಪುನಶ್ಚೇತನ
  • ಕೋರಮಂಗಲ-ಚೆಲ್ಲಘಟ್ಟ ವ್ಯಾಲಿ ಏತನೀರಾವರಿ ಯೋಜನೆ ಆಧುನೀಕರಣ
    *ಸಿಲಿಕಾನ್ ಸಿಟಿ ಪುನರ್ನಿರ್ಮಾಣ
    *ನಮ್ಮ ಮೆಟ್ರೋ ವಿಸ್ತರಣೆ
  • ಬೆಂಗಳೂರಿನಲ್ಲಿ ಕುಡಿಯುವ ನೀರಿನ ಕ್ಷಾಮ ಬಗೆಹರಿಸುವುದು
https://pragati.taskdun.com/vijayapuracorporator-natashhusbandshoot-dead/

Related Articles

Back to top button