Belagavi NewsBelgaum NewsKannada NewsKarnataka NewsLatest
*ಸಿದ್ದೇಶ್ವರ ಮಹಾಸ್ವಾಮಿಗಳ ಪ್ರಥಮ ಪುಣ್ಯ ಸ್ಮರಣೆ*
![](https://pragativahini.com/wp-content/uploads/2023/01/siddeshwar-swamiji.jpg)
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜ್ಞಾನಯೋಗಾಶ್ರಮದ ಮಹಾನ್ ಸಂತ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಪ್ರಥಮ ಪುಣ್ಯ ಸ್ಮರಣೆ ಇಂದು ಬೆಳಗಾವಿಯ ಹಿಂದವಾಡಿಯ ಗುರುದೇವ ರಾನಡೆ ಮಂದಿರ ಸಭಾಗೃಹದಲ್ಲಿ ನಡೆಯಲಿದೆ.
ಇಂದು ಸಂಜೆ 5:30ಕ್ಕೆ ಸಂಸ್ಮರಣಾ ಸಭೆ ನಡೆಯಲಿದ್ದು, ಗಣ್ಯರಿಂದ ನುಡಿ ನಮನ, ಸಂಸ್ತುತಿ ಮತ್ತು ವಚನ ಗಾಯನ, ಉಮಾ ಸಂಗೀತ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಆರತಿ ಕಾರ್ಯಕ್ರಮ ನಡೆಯಲಿದೆ.