Latest

ಐಎಂಎ ಜ್ಯುವೆಲರ್ಸ್ ಹಗರಣದ ತನಿಖೆ ನಡೆಸಿ -ಅಮಿತ್ ಶಾಗೆ ಮನವಿ

ಪ್ರಗತಿವಾಹಿನಿ ಸುದ್ದಿ, ನವದೆಹಲಿ: 

ಕರ್ನಾಟಕದಲ್ಲಿ ನಡೆದಿರುವ ಬಹುಕೋಟಿ ಐಎಂಎ ಜುವೆಲರ್ಸ್ ಹಗರಣದ ಕುರಿತು ಕೇಂದ್ರ ಸರಕಾರ ಸೂಕ್ತ ತನಿಖೆ ನಡೆಸಬೇಕು ಎಂದು ಕರ್ನಾಟಕದ ಸಂಸದರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಈ ಹಗರಣದಲ್ಲಿ ಹಲವಾರು ರಾಜಕಾರಣಿಗಳು, ಉದ್ಯಮಿಗಳೂ ಪಾಲುದಾರರಾಗಿರುವ ಶಂಕೆ ಇದೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.

ಶೋಭಾ ಕರಂದ್ಲಾಚೆ, ಜಿ.ಎಂ.ಸಿದ್ದೇಶ, ಪ್ರತಾಪ ಸಿಂಹ, ತೇಜಸ್ವಿ ಸೂರ್ಯ ಮೊದಲಾದವರಿದ್ದರು. 

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button