Latest

ಇಂದು ಕಾಳಹಸ್ತಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ

ಪ್ರಗತಿವಾಹಿನಿ ಸುದ್ದಿ, ತಿರುಪತಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದು ಆಂಧ್ರ ಪ್ರದೇಶದ ಶ್ರೀಕ್ಷೇತ್ರ ಕಾಳಹಸ್ತಿಗೆ ಭೇಟಿ ನೀಡಲಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನ ಎಚ್ಎಎಲ್ ನಿಂದ ಹೆಲಿಕಾಪ್ಟರ್ ಮೂಲಕ ತಿರುಪತಿಗೆ ತೆರಳಲಿರುವ ಅವರು, ಮಧ್ಯಾಹ್ನ 3ಕ್ಕೆ ತಿರುಪತಿ ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ಕಾಳಹಸ್ತಿಗೆ ತೆರಳಲಿ ಅಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Home add -Advt

ಭಾನುವಾರ ಕಾಳಹಸ್ತಿಯಲ್ಲೇ ವಸತಿ ಹೂಡಲಿರುವ ಡಿಕೆಶಿ, ನಾಳೆ (ಸೋಮವಾರ) ಮಧ್ಯಾಹ್ನ ತಿರುಪತಿ ಮೂಲಕ ಪುನಃ ಬೆಂಗಳೂರಿಗೆ ಆಗಮಿಸಲಿದ್ದಾರೆ.

https://pragati.taskdun.com/tumakuru-siddhagangedr-prabhakara-koresatkarashivakumara-swamiji-116th-jayantotsava/
https://pragati.taskdun.com/application-invitation-from-state-govt-employees/
https://pragati.taskdun.com/belgaum-newly-married-couple-dies-in-a-terrible-accident/

Related Articles

Back to top button