Kannada NewsLatest

ಮಲಪ್ರಭಾ ಕಾರ್ಖಾನೆ ಗೋಡನ್ ಸೀಜ್

ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ‌ಕಿತ್ತೂರು :

ಎಂ ಕೆ ಹುಬ್ಬಳ್ಳಿಯ ಮಲಪ್ರಭಾ ಸಕ್ಕರೆ ಕಾರ್ಖಾನೆಯ ಸಕ್ಕರೆ ಗೋಡನ್ ನ್ನು ಶುಕ್ರವಾರ ಕಿತ್ತೂರು ತಹಶಿಲ್ದಾರ ಪ್ರವೀಣ ಜೈನ್ ಸೀಜ್ ಮಾಡಿದ್ದಾರೆ.

ಕಾರ್ಖಾನೆ ರೈತರ ಸುಮಾರು 21 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿದೆ.

ಬೆಳಗಾವಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ 22 ಕೋಟಿ ಮೌಲ್ಯದ 2 ಸಕ್ಕರೆಯ ಗೋಡನ್ ಸೀಜ್ ಮಾಡಲಾಗಿದೆ ಎಂದು ಪ್ರವೀಣ ಜೈನ್ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button