Belagavi NewsBelgaum NewsKannada NewsKarnataka NewsLatest

*ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಮೃಣಾಲ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಜಾನೇವಾಡಿ ಗ್ರಾಮದಲ್ಲಿ ಸುಮಾರು 94 ಲಕ್ಷ ರೂ,ಗಳ ವೆಚ್ಚದಲ್ಲಿ ನಿರ್ಮಾಣಗೊಳಲಿರುವ ರಸ್ತೆಗಳ ಕಾಮಗಾರಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.

Home add -Advt

ಈ ವೇಳೆ ವೈಜನಾಥ್ ಗೋಜೆಕರ್, ಕಾಳು ಗುರವ್, ಪರಶುರಾಮ ಗುರವ್, ಬಾಳು ಹೊಸೂರಕರ್, ಕಾಳು ಪಾವಸೆ, ರಾಮಚಂದ್ರ ಗುರವ್, ಕುಮಣ್ಣ ಗುರವ್, ಮೋತಾಜಿ ಪಾಟೀಲ, ನಾರಾಯಣ ಹೊನಗೇಕರ್, ಮಲ್ಲಾರಿ ಗೋಜೆಕರ್, ಭರಮಾ ಪಾವಸೆ, ಪುಂಡಲೀಕ್ ಹೊಸೂರಕರ್ ಇದ್ದರು.

Related Articles

Back to top button