Kannada NewsKarnataka News

ಮಕ್ಕಳೊಂದಿಗೆ ಸಾವಿರ ಗಿಡ ನೆಟ್ಟ ಪೊಲೀಸರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಕರ್ನಾಟಕ ರಾಜ್ಯ ರಿಸರ್ವ್ ಪೊಲೀಸ್ ಟೀಮ್ ತಮ್ಮ ಮಕ್ಕಳೊಂದಿಗೆ ಸೇರಿ ಗಿಡ ನೆಟ್ಟು ಆದರ್ಶ ಮೆರೆದಿದ್ದಾರೆ.

ಕೆಎಸ್ಆರ್ ಪಿ ತಂಡ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ ಒಂದು ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟರು. ಕಮಾಂಡಂಟ್ ಪ್ರಸಾದ್ ನೇತೃತ್ವದಲ್ಲಿ ಈ ಕಾರ್ಯ ನಡೆಯಿತು.

 

  ಮಳೆ ಆರಂಭವಾದ ತಕ್ಷಣ ಪೊಲೀಸರು ಸ್ವಯಂ ಸ್ಫೂರ್ತಿಯಿಂದ ಕುಟುಂಬ ಸಮೇತ ಗಿಡ ನೆಡುವ ಮೂಲಕ ಆದರ್ಶ ಕೆಲಸ ಮಾಡಿದ್ದಾರೆ.

-ಭಾಸ್ಕರ್ ರಾವ್, ಕೆಎಸ್ಆರ್ ಪಿ ಎಡಿಜಿಪಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button