Latest

ನೂತನ ಸಚಿವರಿಗೆ ಖಾತೆ ಹಂಚಿಕೆ; ಶಿಕ್ಷಣ ಖಾತೆ ಶ್ರೀನಿವಾಸ್ ಗೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: 

ನೂತನವಾಗಿ ಸಚಿವರಾಗಿರುವ ಪಕ್ಷೇತರ ಶಾಸಕರಿಬ್ಬರಿಗೂ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.

ನಾಗೇಶಗೆ ಸಣ್ಣ ಕೈಗಾರಿಕೆ ಖಾತೆ ನೀಡಲಾಗಿದೆ. ಶಂಕರ್ ಗೆ ಪೌರಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳ ಹೊಣೆ ನೀಡಲಾಗಿದೆ. 

ಸಣ್ಣ ಕೈಗಾರಿಕೆ ಸಚಿವರಾಗಿದ್ದ ಎಸ್.ಆರ್. ಶ್ರೀನಿವಾಸ್ ಅವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ನೀಡಲಾಗಿದೆ.

Home add -Advt

ಶಿಕ್ಷಣ ಖಾತೆಗೆ ಸಚಿವರಿಲ್ಲದೆ ಭಾರಿ ಗೊಂದಲ ಸೃಷ್ಟಿಯಾಗಿತ್ತು. ಈಚೆಗಷ್ಟೆ ಮಾಜಿ ಶಿಕ್ಷಣ ಸಚಿವರೂ, ಜೆಡಿಎಸ್ ರಾಜ್ಯಧ್ಯಕ್ಷರೂ ಆಗಿರುವ ವಿಶ್ವನಿಥ ಕೂಡ ಈ ಸಂಬಂಧ ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದಿದ್ದರು. 

Related Articles

Back to top button