Kannada NewsLatest

ಸ್ಥವನಿಧಿ ಘಾಟ್ ನಲ್ಲಿ ಅಪಘಾತಕ್ಕೊಳಗಾಗಿದ್ದ ಟ್ಯಾಂಕರ್ ಸುರಕ್ಷಿವಾಗಿ ತೆರವು

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ:

ಸುಮಾರು 24 ಗಂಟೆಗಳ ನಿರಂತರ ಕಾರ್ಯಾಚರಣೆ ನಂತರ ಸ್ಥವನಿಧಿ ಘಾಟ್ ನಲ್ಲಿ ಅಪಘಾತಕ್ಕೊಳಗಾಗಿದ್ದ ಟ್ಯಾಂಕರ್ ತೆರವು ಮಾಡಲಾಗಿದೆ.

ಮಂಗಳವಾರ ಸಂಜೆ ತುಂಬಿದ್ದ ಟ್ಯಾಂಕರ್ ಅಪಘಾತಕ್ಕೊಳಗಾಗಿತ್ತು.

Home add -Advt

ಪೊಲೀಸರೊಂದಿಗೆ ಸಾರ್ವಜನಿಕರೂ ಕೆಲಸ ಮಾಡಿ ಯಾವುದೇ ನಷ್ಟವಾಗದಂತೆ ಟ್ಯಾಂಕರ್ ತೆರವುಗೊಳಿಸಲಾಯಿತು.

Related Articles

Back to top button