Kannada NewsKarnataka NewsLatest

ಮಹೇಶ್ ಕುಮಟಳ್ಳಿ ನಡೆಗೆ ಆಕ್ರೋಶ

ಪ್ರಗತಿವಾಹಿನಿ ಸುದ್ದಿ, ಅಥಣಿ:

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಹೇಶ್ ಕುಮಟಳ್ಳಿ ವಿರುದ್ಧ ಅಥಣಿಯಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕುಮಟಳ್ಳಿ ಫೋಟೊ ಹಾಕಿ ಆರ್ ಐಪಿ ಎಂದೆಲ್ಲ ಹಾಕಲಾಗುತ್ತಿದೆ.

Home add -Advt

ಮಾಜಿ ಸಚಿವ, ಬಿಜೆಪಿಯ ಲಕ್ಷ್ಮಣ ಸವದಿ ಸಹ ಕಿಡಿಕಾರಿದ್ದು, ರಾಜಿನಾಮೆ ನೀಡಲು ಕಾರಣ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button