Kannada NewsKarnataka NewsLatest

ಕುಪ್ಪಟಗೆರಿ ಗ್ರಾಮದ ಅನಿಕೇತ್ ಪಾಟೀಲ ರಾಷ್ಟ್ರೀಯ ಕಬ್ಬಡ್ಡಿ ತಂಡಕ್ಕೆ ಆಯ್ಕೆ;ಡಾ.ಸೋನಾಲಿ ಸರ್ನೋಬತ್ ಸನ್ಮಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ರಾಷ್ಟ್ರೀಯ ಕಬ್ಬಡ್ಡಿ ತಂಡಕ್ಕೆ ಆಯ್ಕೆಯಾಗಿರುವ ಕುಪ್ಪಟಗೆರಿ ಗ್ರಾಮದ ಅನಿಕೇತ್ ಪಾಟೀಲ ಅವರನ್ನು ನಿಯತಿ ಫೌಂಡೇಶನ್ ಚೇರಮನ್, ಬಿಜೆಪಿ ಬೆಳಗಾವಿ ಗ್ರಾಮೀಣ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಸನ್ಮಾನಿಸಿದರು.

ಹರಿಯಾಣಾದಲ್ಲಿ ನಡೆಯಲಿರುವ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಅನಿಕೇತ್ ಪಾಟೀಲ ಪಾಲ್ಗೊಳ್ಳಲಿದ್ದಾರೆ. ಖಾನಾಪುರ ತಾಲೂಕಿನ ಕುಪ್ಪಟಗೇರಿ ಗ್ರಾಮದ ಅನಿಕೇತ್ ಪಾಟೀಲ್ ನಂದಗಡದಲ್ಲಿ ಪ್ರೌಢ ಶಾಲೆ ಮತ್ತು ಖಾನಾಪುರದಲ್ಲಿ ಕಾಲೇಜು ಶಿಕ್ಷಣ ಪಡೆದಿದ್ದಾರೆ.

ಡಾ.ಸೋನಾಲಿ ಸರ್ನೋಬತ್ ಅಂಕಿತ್ ಪಾಟೀಲ ಅವರನ್ನು ಸನ್ಮಾನಿಸಿ ಶುಭ ಹಾರೈಸಿದರು.

ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗೆ ಅರ್ಜಿ ಅಹ್ವಾನ

Home add -Advt

Related Articles

Back to top button