Karnataka NewsLatestPolitics

*ವಿವಿಧ ಮಠಾಧೀಶರ ನಿಯೋಗದಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿದ ನಾನಾ ಮಠಗಳ ಸ್ವಾಮೀಜಿಗಳು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಭೇಟಿ ಮಾಡಿ ಆಶೀರ್ವದಿಸಿ, ಸಮಾಲೋಚನೆ ನಡೆಸಿದರು.

ಉಪಸ್ಥಿತರಿದ್ದ ಸ್ವಾಮೀಜಿಗಳು:

  1. ಡಾ. ಶ್ರೀ. ಪ್ರಣಾವಾನಂದ ಸ್ವಾಮೀಜಿಗಳು, ಈಡಿಗ ಸಮಾಜದ ಪೀಠಾಧಿಪತಿಗಳು, ರಾಣೇಬೆನ್ನೂರು.
  2. ಶ್ರೀ ಜಗದ್ಗುರು ಬಸವನಾಗಿ ಶರಣರು, ಛಲವಾದಿ ಜಗದ್ಗುರು ಪೀಠ, ಚಿತ್ರದುರ್ಗ.
  3. ಶ್ರೀ ಬಸವಮೂರ್ತಿ ಕುಂಬಾರಗುಡ್ಡಯ್ಯ ಸ್ವಾಮೀಜಿಗಳು, ಕುಂಬಾರ ಪೀಠ, ಚಿತ್ರದುರ್ಗ.
  4. ಶ್ರೀ ದೊಡ್ಡಂದ್ರ ಸ್ವಾಮೀಜಿಗಳು, ವಿಶ್ವಕರ್ಮ ಸಮಾಜದ ಏಕದಂಡಿ ಮಠ, ಸುಲೇಪೇಟ.
  5. ⁠ಶ್ರೀ ಭಗೀರಥಾನಂದ ಸ್ವಾಮೀಜಿಗಳು, ಉಪ್ಪಾರ ಸಮಾಜದ ಭಗೀರಥ ಪೀಠ, ಕಲಬುರ್ಗಿ.
  6. ಶ್ರೀ ಗುರುರಾಜೇಂದ್ರ ಶಿವಯೋಗಿಗಳು, ಹೂಗಾರ ಪೀಠ, ಕಲಬುರಗಿ.
  7. ಶ್ರೀ ನಿರಂಜನ ಅಪ್ಪಣ್ಣ ವೀರ ದೇವರು, ಹಡಪದ ಸಮಾಜ, ಶಹಬಾದ್.
  8. ಶ್ರೀ ಸಂಗಮೇಶ್ವರ ಸ್ವಾಮೀಜಿಗಳು ಗಾಣಿಗರ ಸಮಾಜದ ವಿರಕ್ತ ಮಠ, ಯರಗೋಳ, ಯಾದಗಿರಿ.
  9. ಶ್ರೀ ಪ್ರಭುಲಿಂಗ ಸ್ವಾಮೀಜಿಗಳು, (ನೇಕಾರ ಸಮಾಜ) ಐರಣಿ.
  10. ಶ್ರೀ ಪ್ರಕಾಶನಂದ ಸ್ವಾಮೀಜಿಗಳು (ವಾಲ್ಮೀಕಿ ಸಮಾಜ) ಹಾವೇರಿ.
  11. ಶ್ರೀ ರಾಜಗುರು ಸ್ವಾಮೀಜಿ ಕೋಲಿ ಸಮಾಜ, ಹುಬ್ಬಳ್ಳಿ.

Home add -Advt

Related Articles

Back to top button