ಪ್ರಗತಿವಾಹಿನಿ ಸುದ್ದಿ, ಸುರೇಬಾನ:ಸವದತ್ತಿ ಸುತ್ತ ಗುರುವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಮಹಿಳೆಯೊಬ್ಬಳು ಹಳ್ಳದಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ್ದಾಳೆ.ರಾಮದುರ್ಗ ತಾಲೂಕಿನ ಸುರೇಬಾನ ಸಮೀಪದ ಕಿತ್ತೂರ ಗ್ರಾಮದ ರೇಣವ್ವ ರಾಮಣ್ಣ ಚಿಂತಾಲ(50) ಮೃತ ಮಹಿಳೆ.ಇವರು ಮನೆಬಳಕೆಗೆ ಕಟ್ಟಿಗೆ ತರಲು ಕಿತ್ತೂರ ಹತ್ತಿರದ ಬಸವನಕಟ್ಟಿ ಹಳ್ಳಕ್ಕೆ ಹೋದಾಗ ಸವದತ್ತಿ, ಯಲ್ಲಮ್ಮನ ಗುಡ್ಡದಲ್ಲಿ ಬಾರಿ ಮಳೆಯಾದ ಹಿನ್ನೆಲೆಯಲ್ಲಿ ಈ ಹಳ್ಳಕ್ಕೆ ಅತೀ ವೇಗದಲ್ಲಿ ನೀರು ಹರಿದುಬಂದು ನೀರಿನ ಸೆಳುವಿಗೆ ಸಿಲುಕಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
Read Next
Latest
13 hours ago
*ಸಾಮೂಹಿಕ ಅತ್ಯಾಚಾರ ಪ್ರಕರಣ: ಮೂವರು ಅರೆಸ್ಟ್*
Kannada News
18 hours ago
*ಅಕ್ರಮ ಗೋ ಸಾಗಾಟ: ಆರೋಪಿ ಕಾಲಿಗೆ ಗುಂಡೇಟು*
Latest
21 hours ago
*BREAKING: ಶಾಸಕ ಅಶೋಕ್ ಮನಗೂಳಿ ಕಾರು ಭೀಕರ ಅಪಘಾತ*
13 hours ago
*ಸಾಮೂಹಿಕ ಅತ್ಯಾಚಾರ ಪ್ರಕರಣ: ಮೂವರು ಅರೆಸ್ಟ್*
15 hours ago
*ರಮೇಶ್ ಜಾರಕಿಹೊಳಿಗೆ ಗೌರವ ಪದದ ಅರ್ಥವೇ ಗೊತ್ತಿಲ್ಲ: ಸೂಕ್ಷ್ಮತೆಯ ಪಾಠ ಮಾಡಿದ ಲಕ್ಷ್ಮಣ ಸವದಿ*
16 hours ago
*ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯನವರ ಉತ್ತರಾಧಿಕಾರಿಯಾಗಬೇಕು: ಯತೀಂದ್ರ ಹೇಳಿಕೆ*
16 hours ago
*ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ: ಬೆಳಗಾವಿಯಲ್ಲಿ ವ್ಯಕ್ತಿ ಅರೆಸ್ಟ್*
16 hours ago
*ನೀರಿನ ಟ್ಯಾಂಕ್ ಬಳಿ ಅಕ್ರಮ ಶೆಡ್ ನಿರ್ಮಿಸಿ ಮದ್ಯ ಸೇವನೆಗೆ ಅವಕಾಶ: ಓರ್ವ ಆರೆಸ್ಟ್*
17 hours ago
*ಭರ್ಜರಿ ಸುದ್ದಿ: ಚಿನ್ನದ ಬೆಲೆಯಲ್ಲಿ ದಾಖಲೆ ಮಟ್ಟದ ಇಳಿಕೆ*
18 hours ago
*ಅಕ್ರಮ ಗೋ ಸಾಗಾಟ: ಆರೋಪಿ ಕಾಲಿಗೆ ಗುಂಡೇಟು*
18 hours ago
*ತಿಗಣೆ ಔಷಧಿ ವಾಸನೆಗೆ ಪಿಜಿ ಕೊಠಡಿಯಲ್ಲಿಯೇ ಸಾವನ್ನಪ್ಪಿದ ವಿದ್ಯಾರ್ಥಿ*
21 hours ago
*BREAKING: ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ: ಮಹಿಳೆಯ ಮೇಲೆ ಗ್ಯಾಂಗ್ ರೇಪ್*
21 hours ago
*BREAKING: ಶಾಸಕ ಅಶೋಕ್ ಮನಗೂಳಿ ಕಾರು ಭೀಕರ ಅಪಘಾತ*
Related Articles
Check Also
Close