ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಫಿನ್ಸ್ ಸಂಘಟನೆ ವತಿಯಿಂದ ಇಂದು (ಶನಿವಾರ) ಸಂಜೆ 6ಕ್ಕೆ ನಗರದ ಹಿಂದವಾಡಿಯ ಕೆಎಲ್ಎಸ್ ಐಎಂಇಆರ್ ಸಭಾಂಗಣದಲ್ಲಿ ’ಅರ್ಬನ್ ನಕ್ಸಲ್ಸ್ ; ರಾಷ್ಟ್ರೀಯ ಭದ್ರತೆಗೆ ಹೊಸ ಸವಾಲು’ ಕುರಿತು ಉಪನ್ಯಾಸ ಆಯೋಜಿಸಲಾಗಿದೆ.
ಕ್ಯಾಪ್ಟನ್ ಸ್ಮಿತಾ ಗಾಯಕವಾಡ ಹಾಗೂ ಮಾಜಿ ಪೊಲೀಸ್ ಐಜಿ ಗೋಪಾಲ ಹೊಸೂರ ಅವರು ಉಪನ್ಯಾಸ ನೀಡಲಿದ್ದಾರೆ.
ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಆಯೋಜಕರು ಕೋರಿದ್ದಾರೆ.
Read Next
1 hour ago
*ಕಸ ಸ್ವಚ್ಛಗೊಳಿಸಲು ರಾಜ್ಯ ರಾಜಧಾನಿಗೆ ಬಂದ ತಬಾಹಿ*
1 hour ago
*ಭಾರತೀಯ ನೌಕೆಗೆ ಡಿಕ್ಕಿ ಹೊಡೆದ ಪಾಕಿಸ್ತಾನದ ಯುದ್ಧ ಹಡಗು*
4 hours ago
*BREAKING: ಮದ್ದೂರಿನಲ್ಲಿ 108 ಗಣೇಶ ಮೂರ್ತಿ ಮೆರವಣಿಗೆಗೆ ಆರ್.ಅಶೋಕ್ ಚಾಲನೆ*
4 hours ago
*ಬೆಳಗಾವಿಯಲ್ಲಿ ಗಣೇಶ ಮೆರವಣಿಗೆ ವೇಳೆ ಯುವಕರ ಹೊಡೆದಾಟ*
4 hours ago
*ಪ್ರಧಾನಿ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆ ಹಿನ್ನೆಲೆ: ಬಿಜೆಪಿ ಉತ್ತರ ಮಂಡಲದಿಂದ ತಿಂಗಳುಪೂರ್ತಿ ಸೇವಾ ಕಾರ್ಯಕ್ರಮ*
6 hours ago
*ಅಪರಿಚಿತ ವಾಹನ ಡಿಕ್ಕಿ: ನವದಂಪತಿ ಸ್ಥಳದಲ್ಲೇ ಸಾವು*
7 hours ago
*ಪ್ರವಾಸಕ್ಕೆ ಬಂದಿದ್ದ ಯುವತಿ ಲಾಡ್ಜ್ ರೂಮ್ ನಲ್ಲಿ ಶವವಾಗಿ ಪತ್ತೆ*
7 hours ago
*ಭಾರಿ ಮಳೆ ಮುನ್ಸೂಚನೆ: ಈ ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ*
8 hours ago
*ಸಿಎಂ ಕಚೇರಿ ಸೂಚನೆ ಬೆನ್ನಲ್ಲೇ ಎಚ್ಚತ್ತ ಅಧಿಕಾರಿಗಳು: ಪಾಳುಬಿದ್ದ ಹೆದ್ದಾರಿ ತಂಗುದಾಣಗಳು ಸ್ವಚ್ಛ, ಸಾರ್ವಜನಿಕರ ಬಳಕೆಗೆ ಮುಕ್ತ*
8 hours ago
*ಧೋ ಎಂದು ಸುರಿದ ಮಳೆ: ಕೌಂಪೌಂಡ್ ಕುಸಿದು ಐದು ಜಾನುವಾರು ಸಾವು*
Related Articles
Check Also
Close
-
*ಉಮರ್ ಖಾಲಿದ್ ಒಬ್ಬ ದೇಶ ಭಕ್ತ ಎಂದ ಬಿ.ಕೆ.ಹರಿಪ್ರಸಾದ್*22 hours ago


