Latest

ನಿಪ್ಪಾಣಿ ಬಳಿ ಲಾರಿ- ಕಾರು ಡಿಕ್ಕಿ: ಜಮಾದಾರ್ ಕುಟುಂಬದ 6 ಸಾವು

   

 

    ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ

Home add -Advt

ನಿಪ್ಪಾಣಿ ಬಳಿ ಲಾರಿ ಮತ್ತು ಓಮಿನಿ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ 6 ಜನ ಸಾವಿಗೀಡಾಗಿದ್ದಾರೆ.

ಕೊಲ್ಲಾಪುರದಿಂದ ಬೆಳಗಾವಿ ಕಡೆಗೆ ಬರುತ್ತಿದ್ದ ಓಮಿನಿ ಪುಣಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಲಾರಿಗೆ ಡಿಕ್ಕಿ ಹೊಡೆದಿದೆ. ಓಮಿನಿಯಲ್ಲಿದ್ದವರೆಲ್ಲ ಸಾವಿಗೀಡಾಗಿದ್ದಾರೆ ಎಂದು ಗೊತ್ತಾಗಿದೆ. ಮೃತರೆಲ್ಲ ಕೊಲ್ಲಾಪುರದ ಮುರಗೋಡ ಗ್ರಾಮದವರು.

ರಹೀಮಾ ಜಮಾದಾರ (55), ಆಫ್ರಿನ್ ಜಮಾದಾರ (33), ಜುನೀದ ಖಾನ್ ಜಮಾದಾರ (30), ದಿಲಾವರ ಜಮಾದಾರ (56), ಅಯಾನ್ ಜಮಾದಾರ (5) ಮೃತರು.

ನಿಪ್ಪಾಣಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. 

Related Articles

Back to top button