Latest

ನೀರು ಕುಡಿಯಲು ಬಂದಿದ್ದ ಆನೆ ಮೊಸಳೆ ಬಾಯಿಗೆ

ಪ್ರಗತಿವಾಹಿನಿ ಸುದ್ದಿ, ದಾಂಡೇಲಿ:

ಕಾಳಿ ನದಿ ಹಿನ್ನೀರು ಪ್ರದೇಶದಲ್ಲಿ ನೀರು ಕುಡಿಯಲು ಬಂದಿದ್ದ ಆನೆ ಮೊಸಳೆಗೆ ಬಲಿಯಾಗಿದೆ.

 ದಾಂಡೇಲಿ ಬೊಮ್ಮನಳ್ಳಿ ಪಿಕಪ್ ಡ್ಯಾಂ ಬಳಿ ಈ ಘಟನೆ ನಡೆದಿದ್ದು, ಆನೆ ಹಿಡಿದು ನದಿಯೊಳಗೆ ಎಳೆದೊಯದ್ದ ಮೊಸಳೆ ತೀವ್ರ ಗಾಯಗೊಳಿಸಿದೆ. ಇದರಿಂದಾಗಿ ಆನೆ ಸಾವನ್ನಪ್ಪಿದೆ.

ಸ್ಥಳಕ್ಕೆ ಭೇಟಿ ನೀಡಿ ನದಿಯಲ್ಲಿದ್ದ ಆನೆ ಹೊರತೆಗೆದ ಅರಣ್ಯ ಇಲಾಖೆ ಅಧಿಕಾರಿಗಳು ಅಂತ್ಯ ಸಂಸ್ಕಾರ ನಡೆಸಿದ್ದಾರೆ.

Home add -Advt

Related Articles

Back to top button