Latest

ಪ್ರತಿ ವ್ಯಕ್ತಿಯನ್ನು ತಲುಪಿದ ನರೇಂದ್ರ ಮೋದಿ -ಅಂಗಡಿ

ಪ್ರಗತಿವಾಹಿನಿ ಸುದ್ದಿ, ರಾಮದುರ್ಗ

ರಾಮದುರ್ಗ ತಾಲ್ಲೂಕಿನಲ್ಲಿ ವಿವಿಧೆಡೆ ಬುಧವಾರವೂ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಪ್ರಚಾರ ಮುಂದುವರಿಸಿದ್ದಾರೆ.

ತಾಲೂಕಿನ ಉಮತಾರ ಮತ್ತಿತರ ಗ್ರಾಮಗಳಲ್ಲಿ ಮತಯಾಚಿಸುತ್ತಿದ್ದಾರೆ. ಈ ವೇಳೆ ಮಾತನಾಡಿದ ಅವರು, ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಯೋಜನೆಗಳು ಪ್ರತಿಯೊಂದು ವ್ಯಕ್ತಿಯನ್ನೂ ಒಂದಿಲ್ಲೊಂದು ರೀತಿಯಲ್ಲಿ ತಲುಪಿದೆ ಎಂದರು.

Home add -Advt

ಶಾಸಕ ಮಹಾದೇವಪ್ಪ ಯಾದವಾಡ, ಎಂಎಲ್ ಸಿ ಹನಮಂತ ನಿರಾಣಿ, ನ್ಯಾಯವಾದಿ ಮುಳವಾಡ ಮಠ ಮುಂತಾದವರು ಇದ್ದಾರೆ.

Related Articles

Back to top button