Latest

ಸವದತ್ತಿ ಬಳಿ ಚಕ್ಕಡಿಗೆ ಬಸ್ ಡಿಕ್ಕಿಯಾಗಿ ಓರ್ವ ಸಾವು

   ಪ್ರಗತಿವಾಹಿನಿ ಸುದ್ದಿ, ಸವದತ್ತಿ

ಸೋಮವಾರ ಬೆಳಗಿನ ಜಾವ ಚಕ್ಕಡಿ ಮತ್ತು ಬಸ್ಸು ಡಿಕ್ಕಿಯಾಗಿ ಸ್ಥಳದಲ್ಲಿಯೇ ಓರ್ವ ಮೃತ ಪಟ್ಟಿದ್ದಾನೆ.

Home add -Advt

ಮೃತ ಪಟ್ಟವನು ಬಾದಾಮಿ ತಾಲೂಕಿನ ಕಾಕಡೂರ ಗ್ರಾಮದ  ಹನುಮಂತಪ್ಪ ಕಾಟಪ್ಪ ಮಾದರ (24). ಈತ  ಎಲ್ಲಮ್ಮನ ಗುಡ್ಡಕ್ಕೆ ಚಕ್ಕಡಿಯಲ್ಲಿ  ಬರುತ್ತಿರುವಾಗ  ಕೆ ಎಸ‌್ ಆರ್ ಟಿ ಸಿ ಬಸ್ಸು ಹಿಂದಿನಿಂದ ಚಕ್ಕಡಿಗೆ ಡಿಕ್ಕಿ ಹೂಡೆದಿದೆ. ಹನುಮಂತಪ್ಪ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ.

ಸವದತ್ತಿ – ಶಿರಸಂಗಿ ಮಧ್ಯೆ ಬಶಿಡೋಣಿ ಕ್ರಾಸ್ ಹತ್ತಿರ ಈ ಘಟನೆ ಸಂಭವಿಸಿದೆ. ಸವದತ್ತಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. 

Related Articles

Back to top button