ಪ್ರಗತಿವಾಹಿನಿ ಸುದ್ದಿ, ಖಾನಾಪುರ
ತಾಲೂಕಿನ ಪಾರಿಶ್ವಾಡದಲ್ಲಿ ಭಾನುವಾರ ರಾತ್ರಿ ಸರಣಿ ಕಳ್ಳತನವಾಗಿದೆ.
ಕಿರಾಣಿ ಅಂಗಡಿಗಳು. ಬೇಕರಿ, ಸ್ಟುಡಿಯೋ ಹೀಗೆ ಹಲವು ಅಂಗಡಿಗಳಿಗೆ ಕನ್ನ ಹಾಕಿದ ಕಳ್ಳರು ನಗ ಹಾಗೂವನಗದನ್ನು ದೋಚಿದ್ದಾರೆ.
ಮಾಹಿತಿ ನೀಡಿ ಬಹು ಹೊತ್ತಾದರೂ ಪೊಲೀಸರು ಸ್ಥಳಕ್ಕೆ ಬಾರದಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶಗೊಂಡಿದ್ದರು.