Latest

ಇಬ್ಬರು ಮಟಕಾ ಬುಕ್ಕಿಗಳ ಬಂಧನ

ಪ್ರಗತಿವಾಹಿನಿ ಸುದ್ದಿ, ಅಗಸಗಿ;

ಸಾರ್ವಜನಿಕ ಸ್ಥಳದಲ್ಲಿ ಅಂಕಿ ಬರೆದುಕೊಳ್ಳುತ್ತಿದ್ದ ಇಬ್ಬರನ್ನು ಬಂಧಿಸಿ ಅವರಿಂದ ೧೦೭೦ ರೂ ನಗದು ವಶಪಡಿಸಿಕೊಂಡ ಘಟನೆ ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದ ಹತ್ತಿರ ನಡೆದಿದೆ .

ಕಾಕತಿ ಗ್ರಾಮದ ಜಿಯಾನ್ ಶಬ್ಬಿರ ಇನಾಮದಾರ ಹಾಗೂ ಚವ್ಹಾಟ ಗಲ್ಲಿಯ ತಾಹಿದ ರಿಯಾಜ ನಿಜಾಮ ಬಂಧಿತರು.

ಶುಕ್ರವಾರ ಸಂಜೆ ೬ ಗಂಟೆಗೆ ಖಚಿತ ಮಾಹಿತಿ ಮೇರೆಗೆ ಕಾಕತಿ ಠಾಣೆ ಪಿಎಸ್ಐ ಅರ್ಜುನ ಹಂಚಿನಮನಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Home add -Advt

ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button