Latest

ಮಾಜಿ ಶಾಸಕ ದತ್ತು ಹಕ್ಯಾಗೋಳ ಜೊತೆಗಿದ್ದ ಮತ್ತೋರ್ವನ ಸಾವು

 

Home add -Advt

    ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ

ಬೆಳಗ್ಗೆ ಕಣಗಲಾ ಬಳಿ ಸಂಭವಿಸಿದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಮತ್ತೋರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. 

ಕೆರೂರ ಗ್ರಾಮದ ಸುರೇಶ ಈರಪ್ಪ ಗಡೇಕರ್ (50) ಸಾವಿಗೀಡಾದವರು. ಮಾಜಿ ಶಾಸಕ ದತ್ತು ಹಕ್ಯಾಗೋಳ ಜೊತೆ ಇವರೂ ಇದ್ದರು. ಬೈಕ್ ಗೆ ಲಾರಿ ಡಿಕ್ಕಿಯಾಗಿ ಹಕ್ಯಾಗೋಳ (79) ಸ್ಥಳದಲ್ಲೇ ಸಾವಿಗೀಡಾಗಿದ್ದರು. 

 

https://pragati.taskdun.com/crime/%e0%b2%ad%e0%b3%80%e0%b2%95%e0%b2%b0-%e0%b2%85%e0%b2%aa%e0%b2%98%e0%b2%be%e0%b2%a4-%e0%b2%ae%e0%b2%be%e0%b2%9c%e0%b2%bf-%e0%b2%b6%e0%b2%be%e0%b2%b8%e0%b2%95-%e0%b2%a6%e0%b2%a4%e0%b3%8d%e0%b2%a4/

Related Articles

Back to top button