ಪ್ರಗತಿವಾಹಿನಿ ಸುದ್ದಿ, ನವದೆಹಲಿ
ಪಟೇಲ್ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕೆಂದು ಹೋರಾಟ ನಡೆಸಿ ರಾತ್ರೋರಾತ್ರಿ ನಾಯಕನಾದ ಹಾರ್ದಿಕ್ ಪಟೇಲ್ ಇದೀಗ ಕಾಂಗ್ರೆಸ್ ಸೇರಲಿದ್ದಾರೆ.
ಇದೇ 12ರಂದು ಕಾಂಗ್ರೆಸ್ ಸೇರಲಿರುವ ಅವರು, ಜಾಮ್ ನಗರ್ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ.
ಪ್ರಗತಿವಾಹಿನಿ ಸುದ್ದಿ, ನವದೆಹಲಿ
ಪಟೇಲ್ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕೆಂದು ಹೋರಾಟ ನಡೆಸಿ ರಾತ್ರೋರಾತ್ರಿ ನಾಯಕನಾದ ಹಾರ್ದಿಕ್ ಪಟೇಲ್ ಇದೀಗ ಕಾಂಗ್ರೆಸ್ ಸೇರಲಿದ್ದಾರೆ.
ಇದೇ 12ರಂದು ಕಾಂಗ್ರೆಸ್ ಸೇರಲಿರುವ ಅವರು, ಜಾಮ್ ನಗರ್ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ.