ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯಟದ 53 ಐಪಿಎಸ್ ಅಧಿಕಾರಿಗಳಿಗೆ ವರ್ಗಾವಣೆ ಮತ್ತು ಪದೋನ್ನತಿ ನೀಡಿ ಸರಕಾರ ಆದೇಶ ಪಹೊರಡಿಸಿದೆ.
ಅಲೋಕ್ ಮೋಹನ್, ಲಕ್ಷ್ಮಣ ನಿಂಬರಗಿ, ಸುಧೀರ್ ರೆಡ್ಡಿ, ಪ್ರತಾಪ ರಡ್ಡಿ, ರವಿ ಚನ್ನಣ್ಣವರ್, ಪಂಕಜಕುಮಾರ ಠಾಕೂರ್, ದಿವ್ಯಾ ಗೋಪಿನಾಥ, ಆರ್ ಚೇತನ್, ಮಹಾನಿಂಗ ನಂದಗಾವಿ, ವಿಕ್ರಮ ಅಮಠೆ, ಸತೀಶ್ ಕುಮಾರ ಮೊದಲಾದವರು ಸೇರಿದ್ದಾರೆ.
ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ – IPS 31-12-2022
*IAS ಹಾಗೂ IPS ಅಧಿಕಾರಿಗಳಿಗೆ ರಾಜ್ಯ ಸರ್ಕಾರದ ಭರ್ಜರಿ ಗಿಫ್ಟ್*
https://pragati.taskdun.com/iasips-officcerssalary-increase/
*ಲೈಂಗಿಕ ಕಿರುಕುಳ; ಪ್ರೊಫೇಸರ್ ಸಸ್ಪೆಂಡ್*
https://pragati.taskdun.com/proffecersuspendedsexual-assalt/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ