Belagavi NewsBelgaum NewsKannada NewsKarnataka NewsNationalPolitics
*ಗ್ಯಾಸ್ ಸಿಲಿಂಡರ್ ಕಚೇರಿಯಲ್ಲಿ ಟೈಟ್ ಆಗಿ ಮಲಗಿದ್ದ ಸಿಬ್ಬಂದಿಗೆ ಬಿತ್ತು ಧರ್ಮದೇಟು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗ್ಯಾಸ್ ಏಜೆನ್ಸಿ ಸಿಬ್ಬಂದಿ ಪುಲ್ ಟೈಟಾಗಿ ಕಚೇರಿಯಲ್ಲೇ ಮಲಗಿದ್ದು, ಸಾರ್ವಜನಕರು ಧರ್ಮದೇಟು ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪುರ
ಕೇರವಾಡ ಗುಂಡೆನಟ್ಟಿ ಗ್ರಾಮದಲ್ಲಿ ಇರುವ ಗ್ಯಾಸ್ ಸಿಲೆಂಡರ್ ಕಚೇರಿಯಲ್ಲಿ ಸಾರಾಯಿ ಕುಡಿದು ಕಚೇರಿಯಲ್ಲೇ ಸಿಬ್ಬಂದಿ ಮಲಗಿದ್ದು, ಜನ ಪರದಾಟ ನಡೆಸಿದ್ದಾರೆ. ಈ ವೇಳೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಗ್ಯಾಸ್ ಇಲ್ಲ ಎಂದು ಜನರನ್ನು ವಾಪಸ್ ಕಳುಹಿಸುತ್ತಿದ್ದಾನೆ. ಕೇಳಿದರೆ ಉಡಾಪೆ ಉತ್ತರ ಕೊಡುತ್ತಿದ್ದಾನೆ ಎಂದು ಗ್ರಾಮಸ್ಥರ ಆಕ್ರೋಶ ಹೊರ ಹಾಕಿದ್ದಾರೆ.


