Latest

250 ಕುಟುಂಬಗಳಿಗಾಗಿ ಹುಕ್ಕೇರಿ ಶ್ರೀಗಳು ಕಳುಹಿಸಿದ ದವಸ ಧಾನ್ಯ ವಿತರಣೆ

ಪ್ರಗತಿವಾಹಿನಿ ಸುದ್ದಿ, ಪಣಜಿ: ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಗೋವಾದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರಿಗೆ ಬೆಳಗಾವಿ ಹುಕ್ಕೇರಿ ಮಠದಿಂದ ೨೫೦ ಕುಟುಂಬಗಳಿಗೆ ಸಾಕಾಗುವಷ್ಟು ದವಸ ಧಾನ್ಯಗಳನ್ನು ಪೂರೈಕೆ ಮಾಡಲಾಗಿದೆ.
ಗೋವಾದ ಮಾಪ್ಸಾ, ವಾಸ್ಕೊ ಸೇರಿದಂತೆ ವಿವಿಧೆಡೆ ಇರುವ ಕೂಲಿ ಕಾರ್ಮಿಕ ಕನ್ನಡಿಗ ಕುಟುಂಬಗಳಿಗೆ ಬೆಳಗಾವಿ ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ಕಳುಹಿಸಿದ ಧವಸ ಧಾನ್ಯಗಳನ್ನು ವಿತರಣೆ ಮಾಡಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button