Kannada NewsKarnataka NewsLatest

ಕೊರೋನಾ ಮುಕ್ತಿಗಾಗಿ ದನ್ವಂತರಿ ಜಪ, ಹೋಮ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಆಂಜನೇಯನಗರದ ಶ್ರೀ ಗಣಪತಿ ದೇವಸ್ಥಾನದಲ್ಲಿ, ಕೊರೋನಾ ವೈರಸ್ ಮುಕ್ತಿಗಾಗಿ 48 ಘಂಟೆ ಸತತವಾಗಿ  ಶ್ರೀ ದನ್ವಂತರಿ ಜಪ ಮತ್ತು ಹೋಮ ಏರ್ಪಡಿಸಲಾಗಿತ್ತು.

3 ದಿನಗಳ ಕಾರ್ಯಕ್ರಮ ಭಾನುವಾರ ಮುಕ್ತಾಯವಾಯಿತು.  ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಸಿಪಿ ನಾರಾಯಣ ಬರಮನಿ ಆಗಮಿಸಿದ್ದರು.

Home add -Advt

ಮಹಾಂತೇಶ ರಣಗಟ್ಟಿಮಠ,  ಸೋಮಶೇಖರ್ ಹಿರೇಮಠ,  ಮುರಗೇಂದ್ರ ಶಾಸ್ತ್ರೀ ಚರಲಿಂಗಮಠ ,  ರವಿ ಶಾಸ್ತ್ರೀ ಹಿರೇಮಠ,  ನಾಗಯ್ಯ ಕಲ್ಮಠ,   ದುರದುಂಡಿ ಶಾಸ್ತ್ರೀ,  ಸಂಗಯ್ಯ ಶಾಸ್ತ್ರೀ,  ರುದ್ರಯ್ಯ ಶಾಸ್ತ್ರೀ,  ಆನಂದ ಶಾಸ್ತ್ರೀ,  ಸುಪ್ರೀತ್ ಶಾಸ್ತ್ರೀ,   ಉಮಾಪತಿ ಶಾಸ್ತ್ರೀ,   ಶಿವಯೋಗಿ ಶಾಸ್ತ್ರೀ,  ಪ್ರಭು ಶಾಸ್ತ್ರೀ,  ಶಶಿಕಾಂತ್ ಲದ್ದಿಮಠ ಇನ್ನಿತರರು ಕಾರ್ಯಕ್ರಮದ ನೇತೃತ್ವವಹಿಸಿ ಉಪಸ್ಥಿತರಿದ್ದರು.

Related Articles

Back to top button