Kannada NewsKarnataka NewsLatest

ಮುರಗೋಡಲ್ಲಿ ಮುಧೋಳದ ಇಬ್ಬರ ಬಂಧನ, ಕಳುವು ಮಾಡಿದ್ದ 6 ಬೈಕ್ ವಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮುಧೋಳದ ಇಬ್ಬರನ್ನು ಬಂಧಿಸಿರುವ ಮುರಗೋಡ ಠಾಣೆ ಪೊಲೀಸರು 6 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಮುಧೋಳ ತಾಲೂಕು ಚಿಚಖಂಡಿಯ ರಾಘವೇಂದ್ರ ಕಾತರಕಿ ಮತ್ತು ಬಸವರಾಜ ಸಾಲಮಂಟಪಿ ಬಂಧಿತರು. ಇವರಿಂದ 6 ಹಿರೋಹೊಂಡಾ ಸ್ಪ್ಲೆಂಡರ್ ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಎಲ್ಲ ಬೈಕ್ ಗಳ ಎಂಜಿನ್ ನಂಬರ್ ಮತ್ತು ಚೆಸ್ಸಿ ನಂಬರ್ ಗಳನ್ನು ಕೆತ್ತಿ ತೆಗೆಯಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button