Kannada NewsKarnataka NewsLatest

ಶಿವಾಲಯ ಮಂದಿರದ ಸಮುದಾಯ ಭವನ ಕಾಮಗಾರಿಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ​ ಬೆಳಗಾವಿ – ಇಲ್ಲಿಯ ಕುಮಾರಸ್ವಾಮಿ ಲೇಔಟ್ ಪ್ರದೇಶದಲ್ಲಿರುವ ಶಿವಾಲಯ ಮಂದಿರದ ನೂತನ ಸಮುದಾಯ ಭವನ ಕಟ್ಟಡದ ಕಾಮಗಾರಿಗೆ ಶಾಸಕರ ಅನುದಾನದಲ್ಲಿ ​5 ಲಕ್ಷ ರೂ,​ ನೀಡಲಾಗುತ್ತಿದ್ದು, ಈ ಪೈಕಿ ಮೊದಲ ಕಂತಿನಲ್ಲಿ ​2.70 ಲಕ್ಷ ರೂ,ಗಳ ಚೆಕ್ ನ್ನು​ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್​ ಗುರುವಾರ ಸಂಜೆ ದೇವಸ್ಥಾನದ ಕಮೀಟಿಯವರಿಗೆ ಹಸ್ತಾಂತರಿಸಿ​ದರು. 
​ಇದೇ ವೇಳೆ ಕಾಮಗಾರಿಗೆ​​ ​ಗುದ್ದಲಿ ಪೂಜೆಯ​ನ್ನು ಸಹ ನೆರವೇರಿಸಿ ಚಾಲನೆಯನ್ನು ನೀ​ಡಿ​ದರು.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು, ಜಿಲ್ಲಾಧಿಕಾರಿ​ ಎಮ್ ಜಿ ಹಿರೇಮಠ​,​ ಕುಮಾರಸ್ವಾಮಿ ಲೇ ಔಟ್ ನ ಅಧ್ಯಕ್ಷ, ಉಪಾಧ್ಯಕ್ಷರು, ದೇವಸ್ಥಾನ ಕಮೀಟಿಯ ಪದಾಧಿಕಾರಿಗಳು​ ಉಪಸ್ಥಿತರಿದ್ದರು.
​ 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button