Latest

ಭರ್ಜರಿ ಬ್ಯಾಟ್ ಬೀಸಿದ ಸಿಎಂ!

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ರಾತ್ರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೂತನವಾಗಿ ಅಳವಡಿಸಲಾಗಿರುವ ಯುನಿಪೋಲ್ ಫ್ಲಡ್ ಲೈಟ್ ಟಾವರ್ ಗಳನ್ನು ಉದ್ಘಾಟಿಸಿದರು.

ಸ್ವತಃ ಬೊಮ್ಮಾಯಿ ಹೊನಲು ಬೆಳಕಿನಲ್ಲಿ ಕ್ರಿಕೆಟ್ ಆಡುವ ಮೂಲಕ ಯುನಿಪೋಲ್ ಫ್ಲಡ್ ಲೈಟ್ ಟಾವರ್ ಲೋಕಾರ್ಪಣೆಗೊಳಿಸಿದರು.

ಸಚಿವರಾಜ ನಾರಾಯಣ ಗೌಡ, ಮುನಿರತ್ಮ, ಖ್ಯಾತ ಕ್ರಿಕೆಟಿಗ ರೋಜರ್ ಬಿನ್ನಿ ಮೊದಲಾದವರಿದ್ದರು.

Home add -Advt

 

ದೆಹಲಿ ಪ್ರವಾಸ ಫಲಪ್ರದ: ಹಾರ್ಡವೇರ್ ಪಾರ್ಕ್ ನಿರ್ಮಾಣಕ್ಕೆ ನಿರ್ಧಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

 

Related Articles

Back to top button