Latest

ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮಹಾತ್ಮಾ ಗಾಂಧಿ ಕೊಂದ ನಾಥೂರಾಮ್ ಗೋಡ್ಸೆ ಸಮರ್ಥಿಸಿ ಹೇಳಿಕೆ ನೀಡಿರುವ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಬೆಳಗಾವಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು. 
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಮಲ್ಲಪ್ಪ ಮುರಗೋಡ, ಜಯಪ್ರಕಾಶ ಶಿಂಧೆ, ರಾಜಾಸಲೀಮ್ ಕಾಶಿಮ್ನವರ್, ಬಸವರಾಜ ಶೇಗಾವಿ, ಸಂತೋಷ ಹಂಜಿ, ಫಕೀರಪ್ಪ ಕೊಗವಾಡ, ಜಯಶ್ರೀ ಮಾಳಗಿ, ರಮೇಶ ಉಟಗಿ, ಮಹಾದೇವ ಕೋಳಿ ಮೊದಲಾದವರಿದ್ದರು. 

Related Articles

Back to top button