Kannada NewsKarnataka NewsLatest

ನಿಪ್ಪಾಣಿ: ಗೋದಾಮಿನ ಬೀಗ ಮುರಿದು ಕಳ್ಳತನ; ಆರೋಪಿ ಬಂಧನ

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ಇಲ್ಲಿನ ಗೋದಾಮು ಒಂದರಲ್ಲಿ ರಾತ್ರಿ ಬೀಗ ಮುರಿದು ಕಳುವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗೋದಾಮಿನಲ್ಲಿದ್ದ  ಪಾನ್ ಮಸಾಲಾ & ಜರ್ದಾ, ತಂಬಾಕು ಬ್ಯಾಗ್ ಗಳನ್ನು ಕಳುವು ಮಾಡಿದ್ದು ಈ ಸಂಬಂಧ ದೂರು ದಾಖಲಾಗಿತ್ತು. 

ಪ್ರಕರಣಕ್ಕೆ ಸಂಬಂಧಿಸಿದಂತೆ ನಿಪ್ಪಾಣಿ ಬಸವೇಶ್ವರ ಠಾಣೆ ಪೊಲೀಸರು ಒಬ್ಬ ಆರೋಪಿತನನ್ನು ಬಂಧಿಸಿ ಕಳುವಾದ ಸ್ವತ್ತು ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳನ್ನು ವಶವಡಿಸಿಕೊಂಡಿದ್ದಾರೆ.

ವಿದ್ಯಾವತಿ ಭಜಂತ್ರಿ ಸಹಿತ ಮೂವರಿಗೆ ಪದೋನ್ನತಿ

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button