
ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ಇಲ್ಲಿನ ಗೋದಾಮು ಒಂದರಲ್ಲಿ ರಾತ್ರಿ ಬೀಗ ಮುರಿದು ಕಳುವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗೋದಾಮಿನಲ್ಲಿದ್ದ ಪಾನ್ ಮಸಾಲಾ & ಜರ್ದಾ, ತಂಬಾಕು ಬ್ಯಾಗ್ ಗಳನ್ನು ಕಳುವು ಮಾಡಿದ್ದು ಈ ಸಂಬಂಧ ದೂರು ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿಪ್ಪಾಣಿ ಬಸವೇಶ್ವರ ಠಾಣೆ ಪೊಲೀಸರು ಒಬ್ಬ ಆರೋಪಿತನನ್ನು ಬಂಧಿಸಿ ಕಳುವಾದ ಸ್ವತ್ತು ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳನ್ನು ವಶವಡಿಸಿಕೊಂಡಿದ್ದಾರೆ.
ವಿದ್ಯಾವತಿ ಭಜಂತ್ರಿ ಸಹಿತ ಮೂವರಿಗೆ ಪದೋನ್ನತಿ