Kannada NewsKarnataka NewsLatest
ಪಶ್ಚಿಮಘಟ್ಟದಲ್ಲಿ ಮಳೆಯ ಅಬ್ಬರ; ಮನಮೋಹಕ ದೂದಸಾಗರ… ವೀಡಿಯೋ ನೋಡಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿ ಹಾಗೂ ಉತ್ತರ ಕನ್ನಡದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ.
ಖಾನಾಪುರ ತಾಲೂಕಿನ ಹಲವು ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ.

ಅಂಕೋಲಾ ತಾಲೂಕಿನ ಬಿಳಿಹೊಂಯ್ಗಿ ಗ್ರಾಮದ ರುವು ದೇವು ಹರಿಕಂತ್ರ ಅವರ ಮನೆ ಸೇರಿದಂತೆ ಹಲವು ಮನಗಳಿಗೆ ನೀರು ನುಗ್ಗಿದೆ.
ಕಣಕುಂಬಿಯಲ್ಲಿ 27 ಸೆಂ ಮೀ ಮಳೆಯಾಗಿದೆ.ತಾಲೂಕಿನಲ್ಲಿ ಸರಾಸರಿ 18 ಸೆಂಮೀ ಮಳೆ ಬಿದ್ದಿದೆ. ಹಲವೆಡೆ ರಸ್ತೆ ಸಂಚಾರ ಸ್ಥಗಿತವಾಗಿದೆ.
ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದೆ.
https://youtu.be/4YIvEiklras





