Belagavi NewsBelgaum NewsKannada NewsKarnataka NewsNational

*ಗುವಾಹಟಿಯಲ್ಲಿ ಚಿತ್ರ ಕಲಾಪ್ರದರ್ಶನ ಉದ್ಘಾಟಿಸಿದ ಡಾ. ಡಿ ಎಸ್ ಚೌಗಲೆ* 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆಸ್ಸಾಂನ ಗುವಾಹಟಿ ನಗರದ ಶ್ರೀಮಂತ ಶಂಕರದೇವ ಕಲಾಕ್ಷೇತ್ರದ ಆವರಣದಲ್ಲಿರುವ ಆರ್ಟ್ ಗ್ಯಾಲರಿಯಲ್ಲಿ ನಾಟಕಕಾರ ಮತ್ತು ಕಲಾವಿದ ಡಾ. ಡಿ. ಎಸ್. ಚೌಗಲೆ ಅವರು ರೂಪವರ್ಣಂ ಫೈನ್ ಆರ್ಟ್ ಸೊಸೈಟಿ ಆಯೋಜಿಸಿದ ಚಿತ್ರ ಕಲಾಪ್ರದರ್ಶನ ವನ್ನು ಉದ್ಘಾಟಿಸಿದರು. 

ಚಿತ್ರದಲ್ಲಿ ಗುವಾಹಟಿ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ರಂಜನ್ ಕಾಕತಿ, ತಮಿಳುನಾಡಿನ ಕಲಾವಿದ ಭಾಸ್ಕರನ್ ಕಣ್ಣನ್ , ಗುವಾಹಟಿ ರೂಪವರ್ಣಂನ  ಅನುಪ ಶರ್ಮಾ ಇದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button