Belagavi NewsBelgaum NewsKannada NewsKarnataka NewsLatest

*ಹಳದಿ – ಕುಂಕುಮ ಕಾರ್ಯಕ್ರಮ ಉದ್ಘಾಟಿಸಿದ ಡಾ.ಹಿತಾ ಮೃಣಾಲ್ ಹೆಬ್ಬಾಳ್ಕರ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಗಣಾಚಾರ್ ಗಲ್ಲಿಯ ಹಿಂದೂ ಖಾಟಿಕ್ ಸಮಾಜ ಮಹಿಳಾ ಮಂಡಳದಲ್ಲಿ ಆಯೋಜಿಸಿದ್ದ ಹಳದಿ – ಕುಂಕುಮ ಕಾರ್ಯಕ್ರಮವನ್ನು ವೈದ್ಯೆ ಡಾ. ಹಿತಾ ಮೃಣಾಲ್ ಹೆಬ್ಬಾಳ್ಕರ್ ಉದ್ಘಾಟಿಸಿದರು.

Home add -Advt


ಸಂಸ್ಥೆಯ ಅಧ್ಯಕ್ಷೆ ಇಂದಿರಾ ಜಾನ್ವೇಕರ್ ಅವರು ಅರಿಶಿನ – ಕುಂಕುಮ ನೀಡಿ ಹಿತಾ ಹೆಬ್ಬಾಳಕರ್ ಅವರನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಸಮಾಜದ ಮಹಿಳಾ ಸದಸ್ಯರಾದ ವಿದ್ಯಾ ಘೋಡ್ಕೆ, ಸರಿತಾ ಘೋಡ್ಕೆ, ಪೂನಂ ಕೋತ್ಮಿರೆ, ಜಯಶ್ರೀ ಜಾನ್ವೇಕರ್, ಕಾಜಲ್ ಮಹಾಗಾವ್ಕರ್, ಸೀಮಾ ಘೋಡ್ಕೆ, ಸರಿತಾ ಕಲ್ಗೇಕರ್, ವರ್ಷಾ ಪಳಂಗೆ, ಸುಮನ್ ಘೋಡ್ಕೆ, ಛಾಯಾ ಪ್ರಭಾವಲಕರ, ಸುರೇಖಾ ಶೇರ್ಗಾರ್ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button