Kannada NewsKarnataka News

ಅಥಣಿ: ಸಿಡಿಲು ಬಡಿದು ಇಬ್ಬರ ದುರ್ಮರಣ

ಪ್ರಗತಿವಾಹಿನಿ ಸುದ್ದಿ, ಅಥಣಿ: ತಾಲೂಕಿನಲ್ಲಿ ಮಂಗಳವಾರ ಸಿಡಿಲು ಬಡಿದು ಇಬ್ಬರು ಮೃತರಾಗಿದ್ದಾರೆ.

ಕಕಮರಿ ಸಮೀಪ ಕೋಹಳ್ಳಿ ದಡ್ಡಿ ಎಂಬಲ್ಲಿ ಅಮೂಲ್ ಜೈಸಿಂಗ್ ಎನ್ನುವ 24 ವರ್ಷದ ಯುವಕ ಮತ್ತು ದೇಸರಹಟ್ಟಿಯ 50ರ ಮಹಿಳೆ ವಿಠ್ಠಬಾಯಿ ಕಮಕಾರಿ ಎನ್ನುವ ಮಹಿಳೆ ಸಾವಿಗೀಡಾಗಿದ್ದಾರೆ.

Home add -Advt

ಅಮೂಲ್ ಕುರಿ ಕಾಯಿಸುತ್ತಿದ್ದಾಗ ಸಿಡಿಲು ಬಡಿದಿದೆ. ಮಹಿಳೆ ಹೊಲದಲ್ಲಿ ಅರಿಸಿನ ಬಡಿಯುತ್ತಿದ್ದಾಗ ದುರ್ಘಟನೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿ ಸಿಕ್ಕಿದೆ.

ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

https://pragati.taskdun.com/belgaum-district-division-cry-came-to-the-fore-again-what-did-the-new-ministers-jarakiholi-and-hebbalkar-say/

Related Articles

Back to top button