5 ಜಿಲ್ಲೆಗಳಿಗೆ ನೂತನ ಕಾಂಗ್ರೆಸ್ ಅಧ್ಯಕ್ಷರ ನೇಮಕ

ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಕರ್ನಾಟಕದ 5 ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ.

ಬೆಂಗಳೂರು ಗ್ರಾಮಾಂತರಕ್ಕೆ ಸಿ.ಆರ್.ಗೌಡ, ಯಾದಗಿರಿಗೆ ಬಸರೆಡ್ಡಿ, ಕೊಡಗಿಗೆ ಧರ್ಮಾಜ ಉತ್ತಪ್ಪ, ತುಮಕೂರಿಗೆ ಚಂದ್ರಶೇಖರ ಗೌಡ, ಹಾಸನಕ್ಕೆ ಇ.ಎಚ್.ಲಕ್ಷ್ಮಣ ನೂತನ ಅಧ್ಯಕ್ಷರು.

ಕರಾವಳಿ ಭಾಗದ ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಕಾಂಗ್ರೆಸ್ ಪ್ರತ್ಯೇಕ ಪ್ರಣಾಳಿಕೆ

Home add -Advt

https://pragati.taskdun.com/kumatad-k-shivakumarjanajagruti-samavesh/

Related Articles

Back to top button