Kannada NewsKarnataka NewsLatest

ಎನ್.ಸತೀಶ್ ಕುಮಾರ್ ಅಧಿಕಾರ ಸ್ವೀಕಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಉತ್ತರ ವಲಯ ಪೊಲೀಸ್ ಮಹಾನಿರ್ದೇಶಕರಾಗಿ ಎನ್.ಸತೀಶ್ ಕುಮಾರ ಅಧಿಕಾರಿ ಸ್ವೀಕರಿಸಿದರು.

ರಾಘವೇಂದ್ರ ಸುಹಾಸ್ ಅವರಿಂದ ಭಾನುವಾರ ಸತೀಶ್ ಕುಮಾರ ಅಧಿಕಾರ ಸ್ವೀಕರಿಸಿದರು. ರಾಘವೇಂದ್ರ ಸುಹಾಸ್ ಅವರಿಗೆ ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗವಾಗಿದ್ದು, ಸತೀಶ್ ಕುಮಾರ ಕಲಬುರ್ಗಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

 

ಬೆಳಗಾವಿ: ಏಕನಾಥ ಪಾಟೀಲ ಸೇರಿ ಮೂವರು ಶಿಕ್ಷಕರು, ಇತರ 10 ಜನರ ಸಾವು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button