Belagavi NewsBelgaum NewsKannada NewsKarnataka News

*ಪ್ರಖ್ಯಾತ ತಬಲವಾದಕ ನಾರಾಯಣ ಗಣಚಾರಿ ಅವರ ತಂದೆ ನಿಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಡಗಾವಿ ವಝೆ ಗಲ್ಲಿಯ ನಿವಾಸಿ ರಘುವೀರ ಭೀಮಾಜಿ ಗಣಾಚಾರಿ ಅವರು ವಯೋ ಸಹಜವಾದ ಕಾಯಿಲೆಯಿಂದ ಭಾನುವಾರ (ದಿನಾಂಕ 17 ಮೇ 2026ರಂದು ಮಧ್ಯಾಹ್ನ 2.30 ಗಂಟೆಗೆ) ನಿಧನರಾಗಿದ್ದಾರೆ.

ಅವರಿಗೆ 90 ವರ್ಷ ವಯಸ್ಸಾಗಿತ್ತು. 

Home add -Advt

ಅವರು ಮೂವರು ಗಂಡು ಮಕ್ಕಳು, ಒಬ್ಬ ಮಗಳು ಹಾಗೂ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. ಪ್ರಖ್ಯಾತ ತಬಲವಾದಕ ನಾರಾಯಣ ಗಣಚಾರಿ ಇವರ ಮಗನಾಗಿದ್ದಾರೆ. 

ಶಹಪುರ ಸ್ಮಶಾನದಲ್ಲಿ ಭಾನುವಾರ ಸಂಜೆ 6 ಗಂಟೆಗೆ ಅವರ ಅಂತಿಮ ಸಂಸ್ಕಾರ ಜರುಗಿತು. ರಘುವೀರ ಗಣಾಚಾರಿ ಅವರ ನಿಧನಕ್ಕೆ ರಂಗಸೃಷ್ಟಿ ಸಾಂಸ್ಕೃತಿಕ ಸಂಘಟನೆ ಶೋಕ ವ್ಯಕ್ತಪಡಿಸಿದೆ.

Related Articles

Back to top button