Kannada NewsKarnataka News

ನಿವೃತ್ತ ಪಿಎಸ್ಐ ನಿಧನ : ದೇಹದಾನ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನಗರದ ರಾಮತೀರ್ಥ ನಗರದ ನಿವಾಸಿ ನಿವೃತ್ತ ಪಿ.ಎಸ್.ಐ ಬಸವರಾಜ ವಿ. ಕಾಡನ್ನವರ (೭೬) ಗುರವಾರ ನಿಧನರಾದರು.

ಮೂಲತಃ ಇವರು ನೇಸರಗಿ ಗ್ರಾಮದವರು. ಮಹಾಂತೇಶ ನಗರದ ಲಿಂಗಾಯತ ಸಂಘಟನೆಯ ಸದಸ್ಯರಾಗಿದ್ದರು.

Home add -Advt

ಮೃತರು ಪತ್ನಿ, ಓರ್ವ ಪುತ್ರ ಸೇರಿದಂತೆ ಅಪಾರ ಬಂಧುಬಳಗ ಅಗಲಿದ್ದಾರೆ. ಇವರ ಮೃತದೇಹವನ್ನು ನಗರದ ಕೆಎಲ್ಇ ಆಸ್ಪತ್ರೆಗೆ ಸಂಶೋಧನಾತ್ಮಕ ಅಧ್ಯಯನಕ್ಕೆಂದು ದಾನ ಮಾಡಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಖತರನಾಕ್ ಐಡಿಯಾ: ಇಬ್ಬರು ಜೈಲಿಗೆ

Related Articles

Back to top button