ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಕಿರಿಯ ವೈದ್ಯನ ಮೇಲೆ
ಕೋಲ್ಕತ್ತಾದಲ್ಲಿ ಜೂನ್ 10ರಂದು ನಡೆದ ಹಲ್ಲೆ ಖಂಡಿಸಿ ನಾಳೆ ವೈದ್ಯರು ದೇಶವ್ಯಾಪಿ ಮುಷ್ಕರ ನಡೆಸಿದ್ದು, ಎಲ್ಲ ಖಾಸಗಿ ಆಸ್ಪತ್ರೆ ಬಂದ್ ಆಗಿದೆ. ಬಂಗಾಳದ ವೈದ್ಯರಿಗೆ ಬೆಂಬಲ ಸೂಚಿಸಿ, ಕರ್ನಾಟಕದಲ್ಲೂ ಖಾಸಗಿ ಆಸ್ಪತ್ರೆ ವೈದ್ಯರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಭಾರತೀಯ ವೈದ್ಯಕೀಯ ಸಂಘ( ಐಎಂಎ) ಕರೆ ಕೊಟ್ಟ ಪ್ರತಿಭಟನೆಗೆ ವೈದ್ಯರು ಸಾಥ್ ನೀಡಿದ್ದಾರೆ.
ಬೆಳಗಾವಿಯಲ್ಲಿ ವೈದ್ಯರು ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ.ಬೋಗಾರ್ ವೇಸ್ ನಿಂದ ವೈದ್ಯರ ಮೆರವಣಿಗೆ ಆರಂಭವಾಗಿದೆ.
Read Next
Kannada News
7 hours ago
*ಉಪ ರಾಷ್ಟ್ರಪತಿ ರಾಜಿನಾಮೆ*
National
11 hours ago
*ಮಾಜಿ ಸಿಎಂ ವಿ.ಎಸ್.ಅಚ್ಯುತಾನಂದನ್ ಇನ್ನಿಲ್ಲ*
7 hours ago
*ಉಪ ರಾಷ್ಟ್ರಪತಿ ರಾಜಿನಾಮೆ*
9 hours ago
*ಬೆಳಗಾವಿ ವಾಣಿಜ್ಯೋದ್ಯಮ ಸಂಘಕ್ಕೆ 10 ಜನರು ಅವಿರೋಧ ಆಯ್ಕೆ*
9 hours ago
*‘ಭಾರತದಲ್ಲಿ ದತ್ತು ಸ್ವೀಕಾರ’ ಉಪಕ್ರಮವನ್ನು ಪ್ರಾರಂಭಿಸಿದ ಐಟಿಸಿ ಸನ್ಫೀಸ್ಟ್ ಮಾಮ್ಸ್ ಮ್ಯಾಜಿಕ್*
9 hours ago
* ಯುವತಿ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಪ್ರತಿಭಟನೆ*
11 hours ago
*ದಕ್ಷಿಣ ಭಾರತ ಜೈನ ಸಭೆ ಇತರೆ ಸಮಾಜಗಳಿಗೆ ಮಾದರಿಯಾಗಿದೆ: ಚನ್ನರಾಜ ಹಟ್ಟಿಹೊಳಿ*
11 hours ago
*ಮಾಜಿ ಸಿಎಂ ವಿ.ಎಸ್.ಅಚ್ಯುತಾನಂದನ್ ಇನ್ನಿಲ್ಲ*
12 hours ago
*ಬಸವ ಜಯಮೃತ್ಯುಂಜಯ ಸ್ವಾಮೀಜಿಗೆ ಆಹಾರದಲ್ಲಿ ವಿಷ ಹಾಕಿರುವ ಅನುಮಾನ: ಶಾಸಕ ಬೆಲ್ಲದ್ ಸ್ಫೋಟಕ ಹೇಳಿಕೆ*
12 hours ago
*ಶಾಲೆಯ ಮೇಲೆ ವಿಮಾನ ಪತನ: 19ಕ್ಕೂ ಹೆಚ್ಚು ಜನರು ಸುಟ್ಟು ಕರಕಲು*
13 hours ago
*ಮಂಗಾಯಿ ಜಾತ್ರೆಯಲ್ಲಿ ಪ್ರಾಣಿಬಲಿ ಮಾಡದಂತೆ ಮನವಿ*
13 hours ago
*ಒಂದೆ ವೇದಿಕೆಯಲ್ಲಿ ಕಾಣಿಸಿಕೊಂಡ ರಮೇಶ್ ಕತ್ತಿ ಹಾಗೂ ಸತೀಶ್ ಜಾರಕಿಹೊಳಿ*
Related Articles
Check Also
Close