Kannada NewsLatest

ಇಂದು ಉಚಿತ ಕಣ್ಣು ತಪಾಸಣಾ ಶಿಬಿರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಉಚಗಾವಿಯಲ್ಲಿ ಶನಿವಾರ ಉಚಿತ ಕಣ್ಣು ತಪಾಸಣೆ ಶಿಬಿರ ನಡೆಯಲಿದೆ.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹಮ್ಮಿಕೊಂಡಿರುವ ಪೆನ್ಶನ್ ಅದಾಲತ್ ಸಂದರ್ಭದಲ್ಲೇ ಕಣ್ಣು ತಪಾಸಣೆ ಶಿಬಿರವನ್ನೂ ಆಯೋಜಿಸಲಾಗಿದೆ.

ತಜ್ಞ ವೈದ್ಯರು ಸುಮಾರು 300 ಜನರ ಕಣ್ಣು ತಪಾಸಣೆ ನಡೆಸಲಿದ್ದಾರೆ.

Home add -Advt

Related Articles

Back to top button