ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಉಚಗಾವಿಯಲ್ಲಿ ಶನಿವಾರ ಉಚಿತ ಕಣ್ಣು ತಪಾಸಣೆ ಶಿಬಿರ ನಡೆಯಲಿದೆ.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹಮ್ಮಿಕೊಂಡಿರುವ ಪೆನ್ಶನ್ ಅದಾಲತ್ ಸಂದರ್ಭದಲ್ಲೇ ಕಣ್ಣು ತಪಾಸಣೆ ಶಿಬಿರವನ್ನೂ ಆಯೋಜಿಸಲಾಗಿದೆ.
ತಜ್ಞ ವೈದ್ಯರು ಸುಮಾರು 300 ಜನರ ಕಣ್ಣು ತಪಾಸಣೆ ನಡೆಸಲಿದ್ದಾರೆ.
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಉಚಗಾವಿಯಲ್ಲಿ ಶನಿವಾರ ಉಚಿತ ಕಣ್ಣು ತಪಾಸಣೆ ಶಿಬಿರ ನಡೆಯಲಿದೆ.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹಮ್ಮಿಕೊಂಡಿರುವ ಪೆನ್ಶನ್ ಅದಾಲತ್ ಸಂದರ್ಭದಲ್ಲೇ ಕಣ್ಣು ತಪಾಸಣೆ ಶಿಬಿರವನ್ನೂ ಆಯೋಜಿಸಲಾಗಿದೆ.
ತಜ್ಞ ವೈದ್ಯರು ಸುಮಾರು 300 ಜನರ ಕಣ್ಣು ತಪಾಸಣೆ ನಡೆಸಲಿದ್ದಾರೆ.