Kannada NewsKarnataka NewsLatest

ಹಲವು ಅಧಿಕಾರಿಗಳ ವರ್ಗಾವಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೇರಿ ಹಲವು ಅಧಿಕಾರಿಗಳನ್ನು ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದೆ.

ಎಂ.ಸತೀಶ್ ಕುಮಾರ ಬೆಳಗಾವಿ ಎಡಿಸಿಯಾಗಿ ಆಗಮಿಸಲಿದ್ದು, ಅಶೋಕ ದುಡಗುಂಟಿಗೆ ಜಾಗ ತೋರಿಸಿಲ್ಲ. ಬಿ.ಅಭಿಜಿನ್ ಬೈಲಹೊಂಗಲ ಉಪವಿಭಾಗಾಧಿಕಾರಿಯಾಗಲಿದ್ದಾರೆ. ಎಚ್.ಜಿ.ಚಂದ್ರಶೇಖರಯ್ಯ ಚಿಕ್ಕೋಡಿ ಉಪವಿಭಾಗಾಧಿಕಾರಿಯಾಗಲಿದ್ದಾರೆ.

Home add -Advt

ಚಿಕ್ಕೋಡಿ ಉಪವಿಭಾಗಾಧಿಕಾರಿಯಾಗಿದ್ದ ರವೀಂದ್ರ ಕರಿಲಿಂಗಣ್ಣವರ್ ಹಾವೇರಿಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕರಾಗಿ ವರ್ಗವಾಗಿದ್ದಾರೆ.

ಬಿ.ಮಲ್ಲಿಕಾರ್ಜುನ ಗೋಕಾಕ ನಗರಸಭೆ ಪೌರಾಯುಕ್ತರಾಗಿ ವರ್ಗವಾಗಿದ್ದಾರೆ.

 

Related Articles

Back to top button