
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಕಚ್ಚಾ ನೀರು ಸರಬರಾಜು ಮಾಡುವ 1168 ಎಂಎಂ ಎಂಎಸ್ ಕೊಳವೆಯಲ್ಲಿ ಹಾಗೂ ಹಿಂಡಲಗಾ ಪಂಪ್ ಹೌಸನಲ್ಲಿ 1100 ಎಂಎಂ ಪಿಎಸ್ಸಿ ಕೊಳವೆಯಲ್ಲಿ ಸೋರಿಕೆಯಾಗಿ ನಿರ್ವಹಣಾ ಕಾರ್ಯ ತೆಗೆದುಕೊಂಡಿರುವದರಿಂದ ಮೇ.16 ರಂದು ಬೆಳಗಾವಿ ನಗರದ ದಕ್ಷಿಣದ ಪ್ರಾತ್ಯಕ್ಷಿಕ ವಲಯ ಸೇರಿದಂತೆ ಎಲ್ಲ ಭಾಗಗಳಲ್ಲಿ ಹಾಗೂ ಉತ್ತರದ ಪ್ರಾತ್ಯಕ್ಷಿಕ ವಲಯ ಸೇರಿದಂತೆ ಕೆಲವು ಭಾಗಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ.
ಕಾಳಿ ಅಂಬ್ರಾಯಿ, ನಗರಕರಗಲ್ಲಿ, ರಿಸಾಲ್ದಾರ ಗಲ್ಲಿ, ಕಂಗ್ರಾಳ ಗಲ್ಲಿ, ಗೋಂದಾಳಿಗಲ್ಲಿ, ಕೇಲೆಕರಭಾಗ, ರಾಮ ಮಂದಿರ, ರಾಮದೇವ ಗಲ್ಲಿ, ಕಿರ್ಲೋಸ್ಕರ ರೋಡ್, ಕಾವೇರಿ ಬಿಪಿ, ಕೋನವಾಲ್ ಗಲ್ಲಿಯ ಕೆಲವು ಪ್ರದೇಶ, ಖಡೇ ಬಜಾರ, ಬಾಪಟ ಗಲ್ಲಿ, ಮಾರ್ಕೆಟ ಬುರುಡ ಗಲ್ಲಿ, ಅನುಸುರಕರ ಗಲ್ಲಿ, ದೇಶಪಾಂಡೆಗಲ್ಲಿ &ಬಸವನ ಗಲ್ಲಿಯ ಕೆಲವು ಪ್ರದೇಶ, ಕಾಕತಿವೇಸ್ ರೋಡ, ಚಂದು ಗಲ್ಲಿ, ಖಂಜರ ಗಲ್ಲಿ, ಚಂಬರಗಲ್ಲಿ, ಶನಿವಾರ ಕೂಟ, ಚಿರಕ ನಗರ, ಖಡೇ ಬಜಾರ ರೋಡ, ಬಾಸಿಬನ್ ದರ್ಗಾ,ಮೇಸಿ ಗಲ್ಲಿ, ಆಝಾದ ಗಲ್ಲಿ, ವಶಿ ದೇಶಪಾಂಡೆ ಲೈನ, ತೆಂಗಿನಕರ ಗಲ್ಲಿ, ಪೋಂಗಳ ಗಲ್ಲಿ, ಭೋವಿ ಗಲ್ಲಿ, ಬುರಡ ಗಲ್ಲಿ, ಗಣಪತಿ ಗಲ್ಲಿ, ಖಡಕ ಗಲ್ಲಿ, ಜಾಲಗಾರ ಗಲ್ಲಿ, ದರಬಾರ ಗಲ್ಲಿ, ಕೋತ್ವಾಲಗಲ್ಲಿ, ಭಾಗವಾನ ಗಲ್ಲಿ, ಬುಖರಿಗಲ್ಲಿ, ಹನುಮಾನ ನಗರ, ಕುಮಾರ ಸ್ವಾಮಿ ಲೇಔಟ, ಟಿವಿ ಸೆಂಟರ, ಸದಾಶಿವನಗರ, ಜಾಧವ ನಗರ ವಿವಿನಗರ, ಪೈಪಲೈನ ರೋಡ,ವಿನಾಯಕ ನಗರ ಓಂಕಾರ ನಗರ, ಕೆಹೆಚ್ಬಿ ಕಾಲೋನಿ, ಜಯನಗರ, ಕುವೆಂಪು ನಗರ ಸುಭಾಸ ನಗರ, ಅಶೋಕನಗರದ ಕೆಲವು ಪ್ರದೇಶ, ವೀರಭದ್ರ ನಗರದ ಕೆಲವು ಪ್ರದೇಶ ಮತ್ತು ದಕ್ಷಿಣದ ಎಲ್ಲಾ ಪ್ರದೇಶಗಳಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ ಎಂದು ಯೋ.ಅ.ಘ, ಕುಪ್ಪೆಂಪ್ -ಕೆ.ಯು.ಐ.ಡಿ.ಎಫ್.ಸಿ, ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.