Latest

ಸಚಿವ ಪರಮೇಶ್ವರ ನಾಯ್ಕ್ ಗೆ ಸವದತ್ತಿ ಟ್ರಸ್ಟ್ ಪರವಾಗಿ ಸನ್ಮಾನ

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ 

ರಾಜ್ಯ ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಅವರನ್ನು ಸವದತ್ತಿ ಯಲ್ಲಮ್ಮ ದೇವಸ್ಥಾನ ಟ್ರಸ್ ಪರವಾಗಿ ಬೆಳಗಾವಿಯಲ್ಲಿ ಭಾನುವಾರ ಸತ್ಕರಿಸಲಾಯಿತು.

Home add -Advt

ಯಲ್ಲಮ್ಮ ಟ್ರಸ್ಟ್ ಆಡಳಿತಾಧಿಕಾರಿ ರವಿ ಕೊಟಾರ ಗಸ್ತಿ, ದೇವಸ್ಥಾನ ಸಮಿತಿ ಅಧ್ಯಕ್ಷ ರಾಮನಗೌಡ ತಿಪರಾಶಿ, ಟ್ರಸ್ಟಿ ಸೋಮು ನಾಯ್ಕ, ಮುಳ್ಳೂರು, ಜಿರಗಾಳ, ರಾಜು ಬೆಳವಡಿ ಮೊದಲಾದವರಿದ್ದರು.

Related Articles

Back to top button