Latest

ಪುಷ್ಪದಂತ ಸಾಗರ ಮುನಿಗಳ ಆಗಮನ ಪೂರ್ವಭಾವಿ ಸಭೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಜೈನ ಮುನಿ ತರುಣಸಾಗರ ಅವರ ಗುರುಗಳಾದ ಆಚಾರ್ಯ ಪುಷ್ಪದಂತ ಸಾಗರ ಮುನಿಗಳು ಇದೇ ತಿಂಗಳು ಬೆಳಗಾವಿ ನಗರಕ್ಕೆ ಆಗಮಿಸಲಿದ್ದು, ಮುನಿಗಳ ಸ್ವಾಗತ ಮತ್ತು ಇನ್ನಿತರ ಧಾರ್ಮಿಕ  ಕಾರ್ಯಕ್ರಮಗಳನ್ನು ಏರ್ಪಡಿಸುವ ಕುರಿತು ಏ.೪ ರಂದು ಸಂಜೆ ೪ಕ್ಕೆ ಹಿಂದವಾಡಿಯ ಗೋಮಟೇಶ ವಿದ್ಯಾಪೀಠದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ ಉಪಸ್ಥಿತರಿರಲಿದ್ದು, ಜೈನ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ  ಪಾಲ್ಗೊಳ್ಳಬೇಕೆಂದು  ಕೋರಲಾಗಿದೆ. 

Related Articles

Back to top button