Latest

ಮಾಜಿ ಶಾಸಕ ಸಹಿತ ಮೂವರಿಗೆ ಕಚ್ಚಿದ ಬೀದಿನಾಯಿ

ಪ್ರಗತಿವಾಹಿನಿ ಸುದ್ದಿ, ತಿರುವನಂತನಪುರಂ: ಪಾಲಕ್ಕಾಡ್‌ನಲ್ಲಿ ಕೇರಳದ ಮಾಜಿ ಶಾಸಕ ಹಾಗೂ ಮೂವರು ಬೀದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ.

ಕೇರಳದ ನೂರಾನಿ ತೊಂಡಿಕುಲಂ ಪ್ರದೇಶದಲ್ಲಿ ಶನಿವಾರ ಪಾಲಕ್ಕಾಡ್ ಮಾಜಿ ಶಾಸಕ ಕೆಕೆ ದಿವಾಕರನ್ ಮತ್ತು ಮಗು ಸೇರಿದಂತೆ ಇತರ ಮೂವರಿಗೆ ಬೀದಿ ನಾಯಿ ಕಚ್ಚಿದೆ.

ವರದಿಗಳ ಪ್ರಕಾರ, ನಾಯಿ ಮೊದಲು ದಿವಾಕರನ್ ಅವರ ಕಾಲಿಗೆ ಕಚ್ಚಿತು. ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಅದು ಮತ್ತೆ ಅವರ ಕೈಗಳಿಗೆ ಕಚ್ಚಿದೆ. ನಾಲ್ವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ .

ಹಿರಿಯ ನಟ ಲೋಹಿತಾಶ್ವ ಅವರಿಗೆ ಹೃದಯಾಘಾತ

Home add -Advt

Related Articles

Back to top button