Kannada NewsKarnataka NewsLatest

ಉಮಾಕಾಂತ ಚೌಕಿಮಠ ಅವರಿಗೆ ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : 1975ರಿಂದಲೂ ಸುದೀರ್ಘ ಕಾಲ ಸಕ್ಕರೆ ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸಿದ್ದಕ್ಕಾಗಿ ಉಮಾಕಾಂತ ಚೌಕಿಮಠ ಅವರಿಗೆ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಗುರುವಾರ ಸನ್ಮಾನಿಸಿದರು.

ಸಧ್ಯ ಹರ್ಷ ಸಕ್ಕರೆ ಕಾರ್ಖಾನೆಯಲ್ಲಿ ಮುಖ್ಯ ಆಡಳಿತಾಧಿಕಾರಿಯಾಗಿರುವ ಉಮಾಕಾಂತ, ಈ ಹಿಂದೆ 2000ನೇ ಇಸ್ವಿಯಲ್ಲಿ ರಾಜೀವ ಗಾಂಧಿ ಶಿರೋಮಣಿ ಪ್ರಶಸ್ತಿಯನ್ನು ಸಹ ಪಡೆದಿದ್ದರು.

ಬೆಳಗಾವಿ PSI ಹೆಸರಲ್ಲಿ ನಕಲಿ ಇನ್ಸ್ಟಾಗ್ರಾಂ ಅಕೌಂಟ್ : 50ಕ್ಕೂ ಹೆಚ್ಚು ಮಹಿಳೆಯರ ಸ್ನೇಹ ಬೆಳೆಸಿ ವಂಚನೆ; ಆರೋಪಿ ಬಂಧನ

https://pragati.taskdun.com/fake-instagram-account-in-the-name-of-belgaum-psi-befriended-and-scammed-more-than-50-women-accused-arrested/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button