ಕೆಯುಡಬ್ಲ್ಯೂಜೆ ದತ್ತಿ ಪ್ರಶಸ್ತಿಗಳು ಪ್ರಕಟ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಕೆಯುಡಬ್ಲ್ಯುಜೆ ಅಧ್ಯಕ್ಷ ಶಿವಾನಂದ ತಗಡೂರು ಈ ಕುರಿತು ಮಾಹಿತಿ ನೀಡಿದ್ದಾರೆ.

Related Articles

ಪ್ರಶಸ್ತಿಯು 5 ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ಗೌರವಾಧಾರಗಳನ್ನು ಒಳಗೊಂಡಿದೆ.

ಪ್ರಶಸ್ತಿ ಪ್ರದಾನ ಸಮಾರಂಭವು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಾ.18 ರಂದು ನಡೆಯಲಿದೆ.

ಪ್ರಶಸ್ತಿ ವಿವರಗಳು:

ಡಿವಿಜಿ ಪ್ರಶಸ್ತಿ:

ಬಿ.ವಿ.ಮಲ್ಲಿಕಾರ್ಜುನಯ್ಯ,

ಸಂಪಾದಕರು-ಸಮನ್ವಯ ಮತ್ತು ವಿಶೇಷ ಯೋಜನೆ, ಕನ್ನಡ ಪ್ರಭ

ಪಾಟೀಲ ಪುಟ್ಟಪ್ಪ ಪ್ರಶಸ್ತಿ:

ಜಿ.ವೀರಣ್ಣ, ಸಹಾಯಕ ಸಂಪಾದಕರು, ವಿಜಯವಾಣಿ.

ಎಸ್.ವಿ.ಜಯಶೀಲರಾವ್ ಪ್ರಶಸ್ತಿ:

ವಸಂತ ನಾಡಿಗೇರ, ಸಂಪಾದಕರು, ಸಂಯುಕ್ತ ಕರ್ನಾಟಕ.

ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ:

ಅರುಣಕುಮಾರ್ ಹಬ್ಬು, ಹಿರಿಯ ಪತ್ರಕರ್ತರು, ಹುಬ್ಬಳ್ಳಿ

ಎಚ್.ಕೆ.ವೀರಣ್ಣಗೌಡ ಪ್ರಶಸ್ತಿ:

ಕೆ.ಎನ್.ರವಿ, ಹಿರಿಯ ಪತ್ರಕರ್ತರು, ಮಂಡ್ಯ

ಕಿಡಿ ಶೇಷಪ್ಪ ಪ್ರಶಸ್ತಿ:

ಚಂದ್ರಶೇಖರ ಸಿದ್ದಪ್ಪ ಜಿಗಜಿನ್ನಿ,

ಸಂಪಾದಕರು, ಶ್ರಾವಣ ಪತ್ರಿಕೆ, ಬಾಗಲಕೋಟೆ.

ಪಿ.ಆರ್.ರಾಮಯ್ಯ ಪ್ರಶಸ್ತಿ:

ಮುಂಜಾನೆ ಸತ್ಯ, ಹಿರಿಯ ಪತ್ರಕರ್ತರು

ಎಚ್.ಎಸ್.ದೊರೆಸ್ವಾಮಿ ಪ್ರಶಸ್ತಿ: 

ಮೊಹಮ್ಮದ್ ಭಾಷ್ಯಂ ಗೂಳ್ಯಂ, ದಿ ಡೈಲಿ ನ್ಯೂಸ್.

ಪಿ.ರಾಮಯ್ಯ ಪ್ರಶಸ್ತಿ:

ಎಂ.ಜಿ.ಪ್ರಭಾಕರ, ಸಂಪಾದಕರು, ಹೊನ್ನುಡಿ ಪತ್ರಿಕೆ, ಕೋಲಾರ.

ಮ.ರಾಮಮೂರ್ತಿ ಪ್ರಶಸ್ತಿ:

ಶ್ರೀಶೈಲ ಗು.ಮಠದ, ಹಿರಿಯ ಪತ್ರಕರ್ತರು, ಕನ್ನಡ ಪ್ರಭ, ಬೆಳಗಾವಿ

ಗರುಡನಗಿರಿ ನಾಗರಾಜ್ ಪ್ರಶಸ್ತಿ: 

ಎನ್.ಬಸವರಾಜ್, ಹಿರಿಯ ಪತ್ರಕರ್ತರು

ಮಹದೇವ ಪ್ರಕಾಶ್ ಪ್ರಶಸ್ತಿ:

ಜಿ.ಆರ್.ಸತ್ಯಲಿಂಗರಾಜು, ಹಿರಿಯ ಪತ್ರಕರ್ತರು

ಶಿವಮೊಗ್ಗ ಮಿಂಚು ಶ್ರೀನಿವಾಸ ಪ್ರಶಸ್ತಿ: 

ನಾಗರಾಜ ಶೆಣೈ, ಫೋಟೋ ಜರ್ನಲಿಸ್ಟ್, ಶಿವಮೊಗ್ಗ.

ಎಚ್.ಎಸ್.ರಂಗಸ್ವಾಮಿ ಪ್ರಶಸ್ತಿ: 

ಆರ್.ಎನ್.ಸಿದ್ಧಲಿಂಗ ಸ್ವಾಮಿ, ಹಿರಿಯ ಪತ್ರಕರ್ತ, ಚಾಮರಾಜನಗರ ಜಿಲ್ಲೆ.

ಎಂ.ನಾಗೇಂದ್ರರಾವ್ ಪ್ರಶಸ್ತಿ:

ಡಾ.ಉಳ್ಳಿಯಡ ಎಂ. ಪೂವಯ್ಯ, ಸಂಪಾದಕರು, ಬ್ರಹ್ಮಗಿರಿ ಕೊಡವ ಪತ್ರಿಕೆ, ಮಡಿಕೇರಿ.

ಅಭಿಮಾನಿ ಪ್ರಕಾಶನ ಪ್ರಶಸ್ತಿ:

ಸಿರಾಜ್‌ ಬಿಸರಳ್ಳಿ, ಹಿರಿಯ ಪತ್ರಕರ್ತ, ಕೊಪ್ಪಳ.

ಗುಡಿಹಳ್ಳಿ ನಾಗರಾಜ್ ಪ್ರಶಸ್ತಿ:

ಜಯತೀರ್ಥ ಪಾಟೀಲ್, ಹಿರಿಯ ಪತ್ರಕರ್ತ, ಕಲಬುರಗಿ

ರಾಜಶೇಖರ ಕೋಟಿ ಪ್ರಶಸ್ತಿ:

ಸಿ.ಕೆ.ಮಹೇಂದ್ರ, ಪ್ರದಾನ ಸಂಪಾದಕರು, ಪ್ರತಿನಿಧಿ, ಮೈಸೂರು.

ಅಪ್ಪಾಜಿಗೌಡ ಸಿನಿಮಾ ಪ್ರಶಸ್ತಿ:

ಶ್ರೀಮತಿ ಎಸ್.ಜಿ.ತುಂಗರೇಣುಕ, ಸಹ ಸಂಪಾದಕಿ, ಚಿತ್ರ ಸಿನಿಮಾ ಪತ್ರಿಕೆ

ಶ್ರೀಮತಿ ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ಪ್ರಶಸ್ತಿ: 

ಶ್ರೀಮತಿ ಡಿ.ಎನ್.ಶಾಂಭವಿ, ಹಿರಿಯ ಪತ್ರಕರ್ತೆ, ಹರಿಹರ, ದಾವಣಗೆರೆ ಜಿಲ್ಲೆ

ಟಿ.ಕೆ.ಮಲಗೊಂಡ ಪ್ರಶಸ್ತಿ:

ನಾರಾಯಣ ಹೆಗಡೆ, ಹಿರಿಯ ಪತ್ರಕರ್ತರು, ಹಾವೇರಿ

ಆರ್.ಶಾಮಣ್ಣ ಪ್ರಶಸ್ತಿ (ಅತ್ಯುತ್ತಮ ಪುಟ ವಿನ್ಯಾಸಕ್ಕಾಗಿ): 

ವಿಜಯ ಕರ್ನಾಟಕ, ಬೆಂಗಳೂರು.

ಕೆಯುಡಬ್ಲ್ಯೂಜೆ ವಿಶೇಷ ಪ್ರಶಸ್ತಿ:

* ಜಯಲಕ್ಷ್ಮಿ ಸಂಪತ್ ಕುಮಾರ್, ಸಂಪಾದಕರು, ಸುಧರ್ಮ ಪತ್ರಿಕೆ.

*ಎಚ್.ಎನ್.ಆರತಿ, ದೂರದರ್ಶನ

*ಎಸ್.ಎಂ.ಜಂಬುಕೇಶ್ವರ, ಹಿರಿಯ ಪೋಟೋ ಜರ್ನಲಿಸ್ಟ್

*ಕೆ.ದೀಪಕ್, ಹಿರಿಯ ಪತ್ರಕರ್ತರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button