Latest

ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:

ಮೂವರು ಜೆಡಿಎಸ್ ಶಾಸಕರು ಸೇರಿದಂತೆ 10 ಶಾಸಕರು ರಾಜಿನಾಮೆ ನೀಡಿದ್ದಾರೆ.

ಕಾಂಗ್ರೆಸ್ ನ 7 ಶಾಸಕರು ಈಗಾಗಲೆ ರಾಜಿನಾಮೆ ನೀಡಿದ್ದಾರೆ. ಇನ್ನೂ ಮೂವರು ರಾಜಿನಾಮೆ ಕೊಡುವ ಸಾಧ್ಯತೆ ಇದೆ.

ಎಚ್.ವಿಶ್ವನಾಥ್, ಶಿವರಾಮ ಹೆಬ್ಬಾರ, ಗೋಪಾಲಯ್ಯ, ಬಿ.ಸಿ.ಪಾಟೀಲ, ರಮೇಶ ಜಾರಕಿಹೊಳಿ, ಪ್ರತಾಪಗೌಡ ಪಾಟೀಲ, ನಾರಾಯಣ ಗೌಡ, ಮಹೇಶ ಕುಮಟಳ್ಳಿ, ರಾಜಿನಾಮೆ ನೀಡಿದ್ದಾರೆ.

Home add -Advt

ರಾಮಲಿಂಗಾ ರಡ್ಡಿ, ಸೌಮ್ಯ ರಡ್ಡಿ, ಬೈರತಿ ಬಸವರಾಜ, ಪ್ರತಾಪಗೌಡ, ಮುನಿರತ್ನ ಸಹ ಕೆಲವೇ ಕ್ಷಣದಲ್ಲಿ ರಾಜಿನಾಮೆ ನೀಡುವ ಸಾಧ್ಯತೆ ಇದೆ.

ಆನಂದ ಸಿಂಗ್ ಈಗಾಗಲೆ ರಾಜಿನಾಮೆ ಸಲ್ಲಿಸಿದ್ದಾರೆ.

ಒಟ್ಟೂ 16 ಶಾಸಕರು ರಾಜಿನಾಮೆ ನೀಡುತ್ತಾರೆನ್ನಲಾಗಿದೆ.

Related Articles

Back to top button